75ನೇ ಸ್ವಾತಂತ್ರ್ಯ ದಿನಾಚರಣೆ: ಕರ್ನಾಟಕದ 18 ಪೊಲೀಸರಿಗೆ ರಾಷ್ಟ್ರಪತಿ ಪದಕ

18 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೌರವಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಘೋಷಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: 18 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೌರವಾನ್ವಿತ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಘೋಷಿಸಲಾಗಿದೆ. 

ಪದಕಕ್ಕೆ ಭಾಜನರಾದ ಅಧಿಕಾರಿಗಳ ಪಟ್ಟಿ ಇಂತಿದೆ: 
ಎನ್ ಶ್ರೀನಿವಾಸ್, ಎಸ್ಪಿ ಮತ್ತು ಪ್ರಾಂಶುಪಾಲರು, ಕಡೂರ್ ಪಿಟಿಎಸ್ (ಪೊಲೀಸ್ ಠಾಣೆ), 
ಪ್ರತಾಪ್ ಸಿಂಹ ಥೋರಟ್, ಡಿವೈಎಸ್ಪಿ, ಬಂಟ್ವಾಳ ಉಪವಿಭಾಗ, ದಕ್ಷಿಣ ಕನ್ನಡ; 
ಟಿ.ಎಂ.ಶಿವಕುಮಾರ್, ಡಿವೈಎಸ್ಪಿ, ಹೈಕೋರ್ಟ್ ಭದ್ರತೆ, ಬೆಂಗಳೂರು; 
ಜೆ.ಎಚ್.ಇನಾಮದಾರ, ಡಿವೈಎಸ್ಪಿ, ಡಿಸಿಆರ್ಬಿ, ಕಲಬುರಗಿ; 
ಎನ್‌ಟಿ ಶ್ರೀನಿವಾಸ ರೆಡ್ಡಿ, ಡಿವೈಎಸ್‌ಪಿ, ಸಿಐಡಿ, ಅರಣ್ಯ ಕೋಶ, ಬೆಂಗಳೂರು; 
ನರಸಿಂಹಮೂರ್ತಿ ಪಿ, ಡಿವೈಎಸ್ಪಿ, ಸಿಐಡಿ, ಬೆಂಗಳೂರು; 
ರಾಘವೇಂದ್ರ ರಾವ್ ಸಿಂಧೆ, ಎಸಿಪಿ, ಫಿಂಗರ್ ಪ್ರಿಂಟ್ ಬ್ಯೂರೋ, ಬೆಂಗಳೂರು; 
ಪ್ರಕಾಶ್ ಆರ್, ಡಿವೈಎಸ್ಪಿ, ಎಸಿಬಿ, ಬೆಂಗಳೂರು; 

ಧ್ರುವರಾಜ್ ಬಿ ಪಾಟೀಲ್, ವೃತ್ತ ಪೊಲೀಸ್ ನಿರೀಕ್ಷಕರು, ನವಲಗುಂದ ಸೈಕಲ್, ಧಾರವಾಡ; 
ಮೊಹಮ್ಮದ್ ಅಲಿ ಎಸ್, ಪೊಲೀಸ್ ಇನ್ಸ್‌ಪೆಕ್ಟರ್, ಎಸಿಬಿ, ಬೆಂಗಳೂರು; 
ಜಿ.ಸಿ.ರಾಜ, ಪೊಲೀಸ್ ಇನ್ಸ್‌ಪೆಕ್ಟರ್, ವಿದ್ಯಾರಣ್ಯಪುರ ಠಾಣೆ, ಮೈಸೂರು; 
ರವಿ ಬಿ.ಎಸ್, ಪೊಲೀಸ್ ನಿರೀಕ್ಷಕರು, ಶೃಂಗೇರಿ ಠಾಣೆ, ಚಿಕ್ಕಮಗಳೂರು; 
ಮುಫಿದ್ ಖಾನ್, ವಿಶೇಷ ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್, 1 ನೇ ಬೆಟಾಲಿಯನ್, ಕೆಎಸ್‌ಆರ್‌ಪಿ, ಬೆಂಗಳೂರು; 
ಮಹದೇವಯ್ಯ, ವಿಶೇಷ ಸಹಾಯಕ ಮೀಸಲು ಸಬ್ ಇನ್ಸ್‌ಪೆಕ್ಟರ್, 4ನೇ ಬೆಟಾಲಿಯನ್, ಕೆಎಸ್‌ಆರ್‌ಪಿ, ಬೆಂಗಳೂರು; 
ಆರ್ ಮುರಳಿ, ವಿಶೇಷ ಸಹಾಯಕ ಮೀಸಲು ಸಬ್ ಇನ್ಸ್‌ಪೆಕ್ಟರ್, 3ನೇ ಬೆಟಾಲಿಯನ್, ಕೆಎಸ್‌ಆರ್‌ಪಿ, ಬೆಂಗಳೂರು; 
ಬಸವರಾಜ ಬಿ ಆಂಡೆಮ್ಮನವರ್, ಸಹಾಯಕ ಗುಪ್ತಚರ ಅಧಿಕಾರಿ, ರಾಜ್ಯ ಗುಪ್ತಚರ, ಬೆಂಗಳೂರು; 
ಬಾಲಕೃಷ್ಣ ಡಿ ಶಿಂಧೆ, ಸಹಾಯಕ ಉಪನಿರೀಕ್ಷಕರು, ಜಿಲ್ಲಾ ವಿಶೇಷ ಶಾಖೆ, ಬೆಳಗಾವಿ
ರಂಜಿತ್ ಶೆಟ್ಟಿ, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಕೆಂಪೇಗೌಡ ನಗರ ಠಾಣೆ, ಬೆಂಗಳೂರು ನಗರ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com