ಗಯಾ ಜಿಲ್ಲೆಯ ಬುದ್ಧ ಗಯಾದಲ್ಲಿ ಟಿಬೇಟ್ ನ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಜನವರಿಯಲ್ಲಿ ನಡೆಸಿಕೊಡಲಿದ್ದ ಕಾಲಚಕ್ರ ಪೂಜೆಗಾಗಿ ಇನ್ನಿತರ ಲಾಮಾ ಅನುಯಾಯಿಗಳ ಜತೆ ಭಾರತಕ್ಕೆ ಬಂದಿದ್ದರು. ಇವರೆಲ್ಲರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಪೇಮ ಚೂಡೆನ್ ಅವರು ಮೃತಪಟ್ಟಿದ್ದರು.