ಮುಂಬೈ ನಗರಾಡಳಿತದ ಅಧಿಕಾರಿಗಳು ನಗರಕ್ಕೆ ಬರುವ ಪ್ರತೀಯೊಬ್ಬ ವಲಸಿಗರೂ ನಗರದಲ್ಲಿರಲು ಅನುಮತಿ ನೀಡುತ್ತದೆ. ಇದರಿಂದ ನಗರದಲ್ಲಿ ಜನಸಂಖ್ಯೆ ಹೆಚ್ಚಳಗೊಂಡಿದ್ದು, ಜನಸಂಖ್ಯೆಯನ್ನು ನಿಯಂತ್ರಿಸಲು ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತೀಯೊಂದು ನಗರದಕ್ಕೂ ಜನಸಂಖ್ಯೆ ಮಿತಿಯಿರಬೇಕು. ಮಿತಿಗಿಂತಲೂ ಹೆಚ್ಚಾಗಿ ಬರುವ ವಲಸಿಗರನ್ನು ಇತರೆ ನಗರಗಳಿಗೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.