ಇಂದಲ್ಲ ನಾಳೆ ನನಗೆ ಏನಾದರೂ ಆದರೆ, ಅದಕ್ಕೆ ಕೇವಲ ಅನಾಮಧೇಯ ವ್ಯಕ್ತಿ ಕಾರಣವೆಂದು ಹೇಳಬೇಡಿ. ನಿಜವಾದ ಆರೋಪಿಗಳು ಅಧಿಕಾರದಲ್ಲಿದ್ದು, ದ್ವೇಷ, ರಕ್ತಪಾತ ಹಾಗೂ ಭೀತಿಕರ ವಾತಾರವಣ ಸೃಷ್ಟಿಸುತ್ತಿದ್ದಾರೆ. ಕೊಲೆಗಡುಕರಿಗೆ ಹಾಗೂ ಸಾಮೂಹಿಕ ಹತ್ಯೆಗಳಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ ಹಾಗೂ ಸುದ್ದಿ ವಾಹಿನಿಗಳ ವಾಚಕರು ಮತ್ತು ಸುದ್ದಿ ವಾಹಿನಿಗಳು ನನ್ನ ವಿರುದ್ಧ ಇಲ್ಲ ಸಲ್ಲದ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ.