ಸುಧಾರಣೆಯಿಂದ ಪರಿವರ್ತನೆ ಸರ್ಕಾರದ ತತ್ವವಾಗಿದೆ. ದೂರದೃಷ್ಟಿಯುಳ್ಳ ಸುಧಾರಣೆಗಳನ್ನು ನಾವು ಪರಿಚಯಿಸುತ್ತಿದ್ದೇವೆ. ಸುಧಾರಣೆಯಿಂದ ಪರಿವರ್ತನೆ ನಮ್ಮ ತತ್ವವಾಗಿದೆ. 21ನೇ ಶತಮಾನದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಹಾಗೂ ಸಾರಿಗೆಗೆ ಸರ್ಕಾರ ಬಂಡವಾಳವನ್ನು ಹೆಚ್ಚಿಸಿದೆ. ನಿರ್ಮಾಣ, ವಾಯುಸಾರಿಗೆ, ಗಣಿಗಾರಿಕೆ, ಗಣಕ ತಂತ್ರಾಂಶ, ಯಂತ್ರಾಂಶ, ವಿದ್ಯುತ್ ಉಪಕರಣಗಳು ಹಾಗೂ ಇತರೆ ವಲಯಗಳಲ್ಲಿ ಸರ್ಕಾರ ಹೆಚ್ಚಿನ ಬಂಡವಾಳವನ್ನು ಹೂಡುತ್ತಿದೆ ಎಂದು ತಿಳಿಸಿದ್ದಾರೆ.