ಕೇಬಲ್ ಆಪರೇಟರ್ ಆಗಿದ್ದ ಖಲೀದ್ ಅಶ್ಲೀಲ ವಿಡಿಯೋಗಳಿಗೆ ದಾಸನಾಗಿದ್ದ. ತಂದೆ ಖುರೇಷಿ ಪದೇ ಪದೆ ಈ ಚಾಳಿಯನ್ನು ಬಿಡುವಂತೆ ಹೇಳಿದರು. ಆದರೆ ತಂದೆಯ ಮಾತನ್ನು ಕೇಳದ ವಿಡಿಯೋ ನೋಡುವುದರಲ್ಲೇ ತಲ್ಲಿನನಾಗುತ್ತಿದ್ದ. ಇದು ಆತನ ಆರೋಗ್ಯ ಮತ್ತು ಕೆಲಸ ಮೇಲೆ ಪರಿಣಾಮ ಬೀರುತ್ತಿತ್ತು ಹೀಗಾಗಿ ತಂದೆ ಖುರೇಷಿ ಈ ದುಷ್ಕೃತ್ಯ ಎಸಗಿದ್ದಾರೆ.