ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ಹರ್ಶು ಮಿಯಾನ್ ಪುತ್ರ ಆರೋಪಿ ದಬ್ಲೋ ಮಿಯಾನ್ ಅರಾ ಸಿವಿಲ್ ಕೋರ್ಟ್ ಮುಂದೆ ಶರಣಾಗಿದ್ದಾನೆ. ಮಾಜಿ ಗ್ರಾಮದ ಮುಖ್ಯಸ್ಥೆ ಸಹೀದಾ ಪ್ರವೀಣ್ ಪತಿ ಹರ್ಶು ಮತ್ತು ಪುತ್ರ ದಬ್ಲೂ ಇಬ್ಬರು ಸೇರಿ ಎಸ್ಯುವಿ ಕಾರನ್ನು ಹಿಂದೂ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರಾದ ನವೀನ್ ನಿಶ್ಚಲ್ ಮತ್ತು ವಿಜಯ್ ಸಿಂಗ್ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದರು.