ಕರ್ತವ್ಯದ ಹೆಸರಿನಲ್ಲಿ ನಮ್ಮ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಸಾಮಾನ್ಯ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನೂ ನೀಡದೆ ನಮ್ಮ ದೌರ್ಜನ್ಯ ಎಸಗುತ್ತಿದ್ದಾರೆ. ಆಹಾರ, ನೀರು ಹಾಗೂ ಶೌಚಾಲಯವಿಲ್ಲದಿದ್ದರೂ ನಾವು ಕರ್ತವ್ಯ ನಿರ್ವಹಿಸುತ್ತೇವೆ. ಆದರೆ, ನಿಜ ಕಾರಣಗಳನ್ನು ಹೇಳಿದರೂ ನಮಗೆ ರಜೆ ಸಿಗುವುದಿಲ್ಲ ಎಂದು ಪ್ರತಿಭಟನಾನಿರತ ಪೊಲೀಸರು ಹೇಳಿದ್ದಾರೆ.