ಕೂಡಲೇ ಜಯಪ್ರದ ಪೊಲೀಸರಿಗೆ ಮಾಹಿತಿ ರವಾನಿಸಿದ್ದು ಕಾರ್ಯಪ್ರವರ್ತರಾದ ಪೊಲೀಸರು ಸುರೇಶ್ ನನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿ ಪೊಲೀಸರಿಗೆ ಮತ್ತು ಕುಟುಂಬಸ್ಥರಿಗೆ ಶಾಕ್ ಕಾದಿತ್ತು. ಹೌದು ಸುರೇಶ್ ಮಂಗಳಮುಖಿಯನ್ನು ಎರಡನೇ ಮದುವೆಯಾಗಿ ಹೊಸೂರಿನಲ್ಲಿ ಜೀವನ ಸಾಗಿಸುತ್ತಿದ್ದ ಎಂಬುದು ತಿಳಿದುಬಂದಿದೆ. ಸದ್ಯ ಮಂಗಳಮುಖಿಯಿಂದ ಸುರೇಶ್ ನನ್ನು ಜಯಪ್ರದಗೆ ಒಪ್ಪಿಸಲಾಗಿದೆ.