ಜೈಲಿನಲ್ಲಿ ಹೊತ್ತು ಹೊತ್ತಿಗೆ ಸರಿಯಾಗಿ ಊಟ-ತಿಂಡಿ ದೊರೆಯುತ್ತದೆ, ಸ್ನೇಹಿತರು ಸಿಗುತ್ತಾರೆ, ಅವರೊಂದಿಗೆ ಮಜವಾಗಿ ಇರಬಹುದು. ಜೈಲಿನಿಂದ ಹೊರಬಂದ ನಂತರ ಅಲ್ಲಿನ ಆಹಾರ, ಸ್ನೇಹಿತರು ನೆನಪಾಗುತ್ತಿದ್ದರು. ಹೀಗಾಗಿ ಬೈಕ್ ಕಳವು ಮಾಡಿದೆ ಎಂದು ಜ್ಞಾನಪ್ರಕಾಶಮ್ ಹೇಳಿದ್ದಾನೆ ಎಂದು ತಂಬರಂನ ಎಸಿಪಿ ಪಿ ಅಶೋಕನ್ ಹೇಳಿದರು.