ಟ್ರೆಂಡ್ ಆಯ್ತು ಜಸ್ಟೀಸ್ ಫಾರ್ ಕಾಮರಾಜ್: ಕೆಲಸಕ್ಕೆ ಸೇರಿಸಿಕೊಳ್ಳಿ ಇಲ್ಲದಿದ್ದರೆ ಜೊಮ್ಯಾಟೆ ಆರ್ಡರ್ ಪಡೆಯಲ್ಲ!

ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಮತ್ತು ಮಹಿಳೆ ಹಿತೇಶಾ ಚಂದ್ರಾನಿ ನಡುವೆ ನಡೆದ ಘಟನೆ ಬಗ್ಗೆ ಎಲ್ಲೆಡೆ ಪರ, ವಿರೋಧ ಚರ್ಚೆ ನಡೆಯುತ್ತಿದೆ.
ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಮತ್ತು ಮಹಿಳೆ ಹಿತೇಶಾ ಚಂದ್ರಾನಿ ನಡುವೆ ನಡೆದ ಘಟನೆ ಬಗ್ಗೆ ಎಲ್ಲೆಡೆ ಪರ, ವಿರೋಧ ಚರ್ಚೆ ನಡೆಯುತ್ತಿದೆ.
ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಮತ್ತು ಮಹಿಳೆ ಹಿತೇಶಾ ಚಂದ್ರಾನಿ ನಡುವೆ ನಡೆದ ಘಟನೆ ಬಗ್ಗೆ ಎಲ್ಲೆಡೆ ಪರ, ವಿರೋಧ ಚರ್ಚೆ ನಡೆಯುತ್ತಿದೆ.
Updated on
ಡೆಲಿವರಿ ಬಾಯ್ ಕಾಮರಾಜ್ ವಿರುದ್ಧ ಯುವತಿ ಹಿತೇಶಾ ಚಂದ್ರಾನಿ ಹಲ್ಲೆಯ ಆರೋಪ ಮಾಡಿದ್ದಾರೆ. ಇನ್ನೊಂದು ಕಡೆ ಯುವತಿಯೇ ರಂಪಾಟ ಮಾಡಿ ಇಷ್ಟೆಲ್ಲ ಅವಾಂತರ ಸೃಷ್ಟಿಸಿರುವುದಾಗಿ ಡೆಲಿವರಿ ಬಾಯ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಡೆಲಿವರಿ ಬಾಯ್ ಕಾಮರಾಜ್ ವಿರುದ್ಧ ಯುವತಿ ಹಿತೇಶಾ ಚಂದ್ರಾನಿ ಹಲ್ಲೆಯ ಆರೋಪ ಮಾಡಿದ್ದಾರೆ. ಇನ್ನೊಂದು ಕಡೆ ಯುವತಿಯೇ ರಂಪಾಟ ಮಾಡಿ ಇಷ್ಟೆಲ್ಲ ಅವಾಂತರ ಸೃಷ್ಟಿಸಿರುವುದಾಗಿ ಡೆಲಿವರಿ ಬಾಯ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
'ಆಹಾರ ವಾಪಸ್ ನೀಡಲು ಯುವತಿ ಹಿಂದೇಟು ಹಾಕಿದರು. ಜೊತೆಗೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನ ಮೇಲೆ ಚಪ್ಪಲಿ ಎಸೆದರು. ನನಗೆ ಹೊಡೆದರು. ನನಗೆ ಹೊಡೆಯುವ ರಭಸದಲ್ಲಿ ಯುವತಿಯ ಕೈಯಲ್ಲಿದ್ದ ಉಂಗುರದಿಂದ ಆಕೆ ತನ್ನ ಮೂಗಿಗೆ ಹೊಡೆದುಕೊಂಡಿದ್ದಾರೆ' ಎಂದು ಕಾಮರಾಜ್ ಸ್ಪಷ್ಟನೆ ನೀಡಿದ್ದಾರೆ.
'ಆಹಾರ ವಾಪಸ್ ನೀಡಲು ಯುವತಿ ಹಿಂದೇಟು ಹಾಕಿದರು. ಜೊತೆಗೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನ ಮೇಲೆ ಚಪ್ಪಲಿ ಎಸೆದರು. ನನಗೆ ಹೊಡೆದರು. ನನಗೆ ಹೊಡೆಯುವ ರಭಸದಲ್ಲಿ ಯುವತಿಯ ಕೈಯಲ್ಲಿದ್ದ ಉಂಗುರದಿಂದ ಆಕೆ ತನ್ನ ಮೂಗಿಗೆ ಹೊಡೆದುಕೊಂಡಿದ್ದಾರೆ' ಎಂದು ಕಾಮರಾಜ್ ಸ್ಪಷ್ಟನೆ ನೀಡಿದ್ದಾರೆ.
ಕಾಮರಾಜ್ ಸ್ಪಷ್ಟನೆ ನೀಡಿದ ಮೇಲೆ, ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಂತರ್ಜಾಲದಲ್ಲಿ ಜೊಮ್ಯಾಟೊ ಮತ್ತು ಕಾಮರಾಜ್ ಟ್ರೆಂಡಿಂಗ್ ಆಗುತ್ತಿದ್ದು, ಸೆಲೆಬ್ರಿಟಿಗಳು ಕೂಡ ಕಾಮರಾಜ್ ಪರವಾಗಿ ದನಿಯೆತ್ತಿದ್ದಾರೆ.
ಕಾಮರಾಜ್ ಸ್ಪಷ್ಟನೆ ನೀಡಿದ ಮೇಲೆ, ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಂತರ್ಜಾಲದಲ್ಲಿ ಜೊಮ್ಯಾಟೊ ಮತ್ತು ಕಾಮರಾಜ್ ಟ್ರೆಂಡಿಂಗ್ ಆಗುತ್ತಿದ್ದು, ಸೆಲೆಬ್ರಿಟಿಗಳು ಕೂಡ ಕಾಮರಾಜ್ ಪರವಾಗಿ ದನಿಯೆತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪರಿಣಿತಿ ಚೋಪ್ರಾ, 'ಜೊಮ್ಯಾಟೊ ಇಂಡಿಯಾ ದಯವಿಟ್ಟು ನಿಜಾಂಶ ಹುಡುಕಿ ಸಾರ್ವಜನಿಕವಾಗಿ ವರದಿ ಮಾಡಿ. ಈ ಜೆಂಟಲ್ ಮ್ಯಾನ್ ತಪ್ಪಿತಸ್ಥನಲ್ಲ ಎನಿಸುತ್ತಿದೆ. ಮುಗ್ದನಾಗಿದ್ದರೆ ಯುವತಿಗೆ ಶಿಕ್ಷೆ ಆಗುವಂತೆ ಸಹಕರಿಸಿ. ಇದು ಅವಮಾನವೀಯ, ನಾಚಿಕೆಗೇಡು ಮತ್ತು ಹೃದಯ ವಿದ್ರಾವಕ ಘಟನೆ. ಈ ಬಗ್ಗೆ ನ
ಈ ಕುರಿತು ಟ್ವೀಟ್ ಮಾಡಿರುವ ಪರಿಣಿತಿ ಚೋಪ್ರಾ, 'ಜೊಮ್ಯಾಟೊ ಇಂಡಿಯಾ ದಯವಿಟ್ಟು ನಿಜಾಂಶ ಹುಡುಕಿ ಸಾರ್ವಜನಿಕವಾಗಿ ವರದಿ ಮಾಡಿ. ಈ ಜೆಂಟಲ್ ಮ್ಯಾನ್ ತಪ್ಪಿತಸ್ಥನಲ್ಲ ಎನಿಸುತ್ತಿದೆ. ಮುಗ್ದನಾಗಿದ್ದರೆ ಯುವತಿಗೆ ಶಿಕ್ಷೆ ಆಗುವಂತೆ ಸಹಕರಿಸಿ. ಇದು ಅವಮಾನವೀಯ, ನಾಚಿಕೆಗೇಡು ಮತ್ತು ಹೃದಯ ವಿದ್ರಾವಕ ಘಟನೆ. ಈ ಬಗ್ಗೆ ನ
ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ''ಆಹಾರ ವಿತರಣೆ ಸಮಯಕ್ಕೆ ಅನುಗುಣವಾಗಿರುತ್ತದೆ. ಆದರೆ ನ್ಯಾಯ? ಡೆಲಿವರಿ ಮ್ಯಾನ್ ಆಡಿರುವ ಮಾತು ನಿಜವಾಗಿದ್ದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನ್ಯಾಯ ಬೇಗ ಸಿಗಲಿದೆ ಎಂಬ ನಂಬಿಕೆ ನನಗಿದೆ'' ಎಂದಿದ್ದಾರೆ.
ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ''ಆಹಾರ ವಿತರಣೆ ಸಮಯಕ್ಕೆ ಅನುಗುಣವಾಗಿರುತ್ತದೆ. ಆದರೆ ನ್ಯಾಯ? ಡೆಲಿವರಿ ಮ್ಯಾನ್ ಆಡಿರುವ ಮಾತು ನಿಜವಾಗಿದ್ದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನ್ಯಾಯ ಬೇಗ ಸಿಗಲಿದೆ ಎಂಬ ನಂಬಿಕೆ ನನಗಿದೆ'' ಎಂದಿದ್ದಾರೆ.
ಪರಿಣಿತ ಚೋಪ್ರಾ
ಪರಿಣಿತ ಚೋಪ್ರಾ
ಇನ್ನು ಜಾನಿ ವಾಕರ್ ದಿ ಕೆಫೆ ಜಸ್ಟೀಸ್ ಫಾರ್ ಕಾಮರಾಜ್ ಅಭಿಯಾನ ಆರಂಭಿಸಿದ್ದು, ಜೊಮ್ಯೊಟೋ ಕಂಪನಿ ಕಾಮರಾಜ್ ರನ್ನು ಮತ್ತೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದೆ.
ಇನ್ನು ಜಾನಿ ವಾಕರ್ ದಿ ಕೆಫೆ ಜಸ್ಟೀಸ್ ಫಾರ್ ಕಾಮರಾಜ್ ಅಭಿಯಾನ ಆರಂಭಿಸಿದ್ದು, ಜೊಮ್ಯೊಟೋ ಕಂಪನಿ ಕಾಮರಾಜ್ ರನ್ನು ಮತ್ತೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com