'ತಿಮ್ಮಪ್ಪನಿಗೇ ಜಲ ದಿಗ್ಭಂಧನ': ತಿರುಪತಿ ಪ್ರವಾಹದ ಇತ್ತೀಚಿನ ಚಿತ್ರಣ ಚಿತ್ರಗಳಲ್ಲಿ
ಭಾರಿ ಮಳೆ ಹಾಗೂ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಪವಿತ್ರ ಯಾತ್ರಾತಾಣ ತಿರುಪತಿ-ತಿರುಮಲದಲ್ಲಿ ಪ್ರವಾಹ ಮತ್ತು ಮಳೆ ಮುಂದುವರೆದಿದ್ದು, ಪ್ರಸ್ತುತ ತಾತ್ಕಾಲಿಕವಾಗಿ ತಿರುಮಲಕ್ಕೆ ಯಾತ್ರಿಕರ ಭೇಟಿಗೆ ನಿಷೇಧ ಹೇರಲಾಗಿದೆ. ಪ್ರವಾಹದ ನಂತರ ತಿರುಪತಿ ಮತ್ತು ತಿರುಮಲದ ಇತ್ತೀಚಿನ ಚಿತ್ರಣ ಇಲ್ಲಿದೆ.
ಭಾರಿ ಮಳೆ ಹಾಗೂ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಪವಿತ್ರ ಯಾತ್ರಾತಾಣ ತಿರುಪತಿ-ತಿರುಮಲದಲ್ಲಿ ಪ್ರವಾಹ ಮತ್ತು ಮಳೆ ಮುಂದುವರೆದಿದ್ದು, ಪ್ರಸ್ತುತ ತಾತ್ಕಾಲಿಕವಾಗಿ ತಿರುಮಲಕ್ಕೆ ಯಾತ್ರಿಕರ ಭೇಟಿಗೆ ನಿಷೇಧ ಹೇರಲಾಗಿದೆ. ಪ್ರವಾಹದ ನಂತರ ತಿರುಪತಿ ಮತ್ತು ತಿರುಮಲದ ಇತ್ತೀಚಿನ ಚಿತ್ರಣ ಇಲ್ಲಿದೆ.