ದೇಶಾದ್ಯಾಂತ ಗುಡುಗು ಸಹಿತ ಅಕಾಲಿಕ ಮಳೆ; ಕೆಲವೆಡೆ ಜನಜೀವನ ಅಸ್ತವ್ಯಸ್ತ

ಕಳೆದ ಕೆಲವು ದಿನಗಳಿಂದ ಭಾರತದ ಹಲವಾರು ರಾಜ್ಯಗಳು ಅಕಾಲಿಕ ಮಳೆಗೆ ಸಾಕ್ಷಿಯಾಗುತ್ತಿವೆ. ಅನೇಕ ರಾಜ್ಯಗಳಲ್ಲಿ ಮಳೆ ಸಂಬಂಧಿತ ದುರ್ಘಟನೆಗಳು ಮತ್ತು ಬೆಳೆ ಹಾನಿಯಿಂದಾಗಿ ಸಾವು ಸಂಭವಿಸಿವೆ.
ಕಳೆದ ಕೆಲವು ದಿನಗಳಿಂದ ಭಾರತದ ಹಲವಾರು ರಾಜ್ಯಗಳು ಅಕಾಲಿಕ ಮಳೆಗೆ ಸಾಕ್ಷಿಯಾಗುತ್ತಿವೆ. ಅನೇಕ ರಾಜ್ಯಗಳಲ್ಲಿ ಮಳೆ ಸಂಬಂಧಿತ ದುರ್ಘಟನೆಗಳು ಮತ್ತು ಬೆಳೆ ಹಾನಿಯಿಂದಾಗಿ ಸಾವು ಸಂಭವಿಸಿವೆ. ಇಂದಿನವರೆಗೆ ವಾಯುವ್ಯ ಭಾರತದಲ್ಲಿ ಗುಡುಗು ಸಹಿತ ಲಘುವಾಗಿ ಮಧ್ಯಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನ
ಕಳೆದ ಕೆಲವು ದಿನಗಳಿಂದ ಭಾರತದ ಹಲವಾರು ರಾಜ್ಯಗಳು ಅಕಾಲಿಕ ಮಳೆಗೆ ಸಾಕ್ಷಿಯಾಗುತ್ತಿವೆ. ಅನೇಕ ರಾಜ್ಯಗಳಲ್ಲಿ ಮಳೆ ಸಂಬಂಧಿತ ದುರ್ಘಟನೆಗಳು ಮತ್ತು ಬೆಳೆ ಹಾನಿಯಿಂದಾಗಿ ಸಾವು ಸಂಭವಿಸಿವೆ. ಇಂದಿನವರೆಗೆ ವಾಯುವ್ಯ ಭಾರತದಲ್ಲಿ ಗುಡುಗು ಸಹಿತ ಲಘುವಾಗಿ ಮಧ್ಯಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನ
Updated on
ಮೇ 9ರಿಂದ ಹಲವೆಡೆ ಪೂರ್ವ ಮುಂಗಾರು ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 9ರಿಂದ ಹಲವೆಡೆ ಪೂರ್ವ ಮುಂಗಾರು ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೆಹಲಿ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ದೆಹಲಿಯಲ್ಲಿ ಮೇ 3ರಂದು ಮಳೆ ಸುರಿದಿದ್ದು ದೆಹಲಿಯ ಕೆಂಪುಕೋಟೆ ಬಳಿ ವ್ಯಕ್ತಿಯೊಬ್ಬರು ಮಗುವನ್ನು ಮಳೆಗೆ ಹೊತ್ತು ಓಡುತ್ತಿರುವ ದೃಶ್ಯ
ದೆಹಲಿ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ದೆಹಲಿಯಲ್ಲಿ ಮೇ 3ರಂದು ಮಳೆ ಸುರಿದಿದ್ದು ದೆಹಲಿಯ ಕೆಂಪುಕೋಟೆ ಬಳಿ ವ್ಯಕ್ತಿಯೊಬ್ಬರು ಮಗುವನ್ನು ಮಳೆಗೆ ಹೊತ್ತು ಓಡುತ್ತಿರುವ ದೃಶ್ಯ
ದೆಹಲಿಯ ವಸಂತ್ ಕುಂಜ್ ಬಳಿಯ ದೃಶ್ಯ
ದೆಹಲಿಯ ವಸಂತ್ ಕುಂಜ್ ಬಳಿಯ ದೃಶ್ಯ
ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರೆಯಲಿದೆ. ವಿಜಯವಾಡ ಸಮೀಪದ ತಾಡೆಪಲ್ಲಿಯಲ್ಲಿ ಮೇ 2ರಂದು ಅತಿ ಹೆಚ್ಚು ಅಂದರೆ 7.9 ಸೆಂ.ಮೀ ಮಳೆಯಾಗಿದೆ.
ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆ ಮುಂದುವರೆಯಲಿದೆ. ವಿಜಯವಾಡ ಸಮೀಪದ ತಾಡೆಪಲ್ಲಿಯಲ್ಲಿ ಮೇ 2ರಂದು ಅತಿ ಹೆಚ್ಚು ಅಂದರೆ 7.9 ಸೆಂ.ಮೀ ಮಳೆಯಾಗಿದೆ.
ವಿಜಯವಾಡದಲ್ಲಿ ಮಳೆಯ ನೀರಿನಲ್ಲಿ ಬೈಕ್ ನಲ್ಲಿ ಚಲಿಸುತ್ತಿರುವ ದೃಶ್ಯ
ವಿಜಯವಾಡದಲ್ಲಿ ಮಳೆಯ ನೀರಿನಲ್ಲಿ ಬೈಕ್ ನಲ್ಲಿ ಚಲಿಸುತ್ತಿರುವ ದೃಶ್ಯ
ಮಳೆಯ ನೀರಿನಲ್ಲಿ ದೆಹಲಿಯ ಕೆಂಪುಕೋಟೆಯ ಬಿಂಬ
ಮಳೆಯ ನೀರಿನಲ್ಲಿ ದೆಹಲಿಯ ಕೆಂಪುಕೋಟೆಯ ಬಿಂಬ
ಮೇ 2 ರಂದು ಬೆಳಿಗ್ಗೆ ಚೆನ್ನೈನ ಕೀಲ್ಕತ್ತಲೈ ಪ್ರದೇಶದ ಪೆರುಮಾಳ್ ನಗರದಲ್ಲಿ ನಿವಾಸಿಗಳು ಪ್ರವಾಹಕ್ಕೆ ಸಿಲುಕಿದ್ದಾರೆ.
ಮೇ 2 ರಂದು ಬೆಳಿಗ್ಗೆ ಚೆನ್ನೈನ ಕೀಲ್ಕತ್ತಲೈ ಪ್ರದೇಶದ ಪೆರುಮಾಳ್ ನಗರದಲ್ಲಿ ನಿವಾಸಿಗಳು ಪ್ರವಾಹಕ್ಕೆ ಸಿಲುಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com