ಯಾವ ಕ್ಷೇತ್ರಕ್ಕೆ ಯಾರು ಉಸ್ತುವಾರಿ?
ರಾಜರಾಜೇಶ್ವರಿ ನಗರ- ಡಿ. ಕೆ ಸುರೇಶ್, ಕೆಆರ್ ಪುರಂ -ಕೆ.ಜೆ.ಜಾರ್ಜ್ ಯಶವಂತಪುರ - ಎಂ ಕೃಷ್ಣಪ್ಪ ಜಮೀರ್, ಮಹಾಲಕ್ಷ್ಮಿ ಲೇಔಟ್ - ಮಾಗಡಿ ಬಾಲಕೃಷ್ಣ, ನಜೀರ್ ಅಹಮದ್. ಕೆಆರ್ ಪೇಟೆ- ಚೆಲುವರಾಯಸ್ವಾಮಿ, ಹುಣಸೂರು- ಡಾ ಎಚ್.ಸಿ. ಮಹಾದೇವಪ್ಪ, ರಾಣೇಬೆನ್ನೂರು- ಎಚ್ ಎಂ ರೇವಣ್ಣ, ಹಿರೇಕೆರೂರು- ಎಚ್ ಕೆ ಪಾಟೀಲ್, ಅಥಣಿ- ಎಂಬಿ ಪಾಟೀಲ್. ಕಾಗವಾಡ- ಸತೀಶ್ ಜಾರಕಿಹೊಳಿ. ಗೋಕಾಕ್ -ಶಿವಾನಂದ ಪಾಟೀಲ್, ಮಸ್ಕಿ- ಈಶ್ವರ ಖಂಡ್ರೆ, ಹೊಸಕೋಟೆ -ಕೃಷ್ಣ ಭೈರೇಗೌಡ, ಹೊಸಪೇಟೆ- ವಿ.ಎಸ್.ಉಗ್ರಪ್ಪ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.