ಸಮಸ್ಯೆಗಳಿಗೆ ಸಾವಿಲ್ಲ, ಪ್ರತಿ ಪ್ರತಿ ಗಳಿಗೆಯಲ್ಲಿಯೂ ಸಮಸ್ಯೆ ಹುಟ್ಟುತ್ತಲೇ ಇರುತ್ತದೆ, ಹಳ್ಳಿಯಲ್ಲಿ ರಾತ್ರಿಯೇ ಜನ ಸಿಗುತ್ತಾರೆ. ಹಾಗಾಗಿ ಅಧಿಕಾರಿಗಳು ರಾತ್ರಿ ಜನರ ಸಮಸ್ಯೆ ಆಲಿಸಬೇಕು, ಅಧಿಕಾರಿಗಳು ರಾತ್ರಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಬೇಕು, ಜಡವಾಗಿರುವ ಆಡಳಿತ, ಅಧಿಕಾರಿಗಳನ್ನು ಜಂಗಮವಾಗಿಸುವ ಕೆಲಸ ಗ್ರಾಮವಾಸ್ತವ್ಯದಿಂದ ಆಗಬೇಕಿದೆ ಎಂದರು