ಪ್ರಮುಖವಾಗಿ ಸತೀಶ್ ಶಿವಲಿಂಗಮ್ ತಮಿಳುನಾಡು ಮೂಲದವರಾದ್ದವರಿಂದ ತಮಿಳು ಮಾಧ್ಯಮಗಳು ಸತೀಶ್ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿವೆ. ಇನ್ನು ಸತೀಶ್ ಸಾಧನೆಯನ್ನು ಸ್ವತಃ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶ್ಲಾಘಿಸಿದ್ದು, ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದು ಕೊಟ್ಟ ಸತೀಶ್ ಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.