- Tag results for BCCI
![]() | ಸೌರವ್ ಗಂಗೂಲಿ ಹೃದಯದಲ್ಲಿ 3 ಬ್ಲಾಕೇಜ್, ವರದಿ ನಂತರ ಮತ್ತೊಂದು ಸ್ಟೆಂಟ್ ಅಳವಡಿಸುವ ನಿರ್ಧಾರ: ವೈದ್ಯರುಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು, ವರದಿ ನಂತರ ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ. |
![]() | ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲು: ಇಂದು ಸ್ಟೆಂಟ್ ಅಳವಡಿಕೆಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. |
![]() | ಫೆಬ್ರವರಿ 18ರಂದು ಚೆನ್ನೈನಲ್ಲಿ ಐಪಿಎಲ್ ಆಟಗಾರರ ಬಿಡ್ಡಿಂಗ್!2021ರ ಐಪಿಎಲ್ ಗೂ ಮುನ್ನ ಆಟಗಾರರ ಹರಾಜು ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ಲೀಗ್ ಸಂಘಟಕರು ಬುಧವಾರ ಪ್ರಕಟಿಸಿದ್ದಾರೆ. |
![]() | ದಿನಕ್ಕೆ 1,500 ಶಾರ್ಟ್ ಪಿಚ್ ಎಸೆತ: ಕಠಿಣ ಆಸಿಸ್ ನೆಲದಲ್ಲಿ ಶುಬ್ ಮನ್ ಗಿಲ್ ಸಕ್ಸಸ್ ಸೀಕ್ರೇಟ್ ಬಯಲು!ಸ್ಟಾರ್ ಬ್ಯಾಟ್ಸ್ ಮನ್ ಗಳೇ ಆಸಿಸ್ ನೆಲದಲ್ಲಿ ರನ್ ಗಳಿಸಲು ತಿಣುಕಾಡುತ್ತಿದ್ದ ಹೊತ್ತಿನಲ್ಲಿ ಸರಾಗವಾಗಿ ರನ್ ಗಳಿಸಿ ಭಾರತದ ಯಶಸ್ಸಿಗೆ ಕಾರಣವಾದ ಶುಬ್ ಮನ್ ಗಿಲ್ ರ ಬ್ಯಾಟಿಂಗ್ ರಹಸ್ಯವನ್ನು ಅವರ ತಂದೆ ಬಟಾಬಯಲು ಮಾಡಿದ್ದಾರೆ. |
![]() | ಐತಿಹಾಸಿಕ ಟೆಸ್ಟ್ ಸರಣಿ ಜಯದ ಬಳಿಕ ತವರಿಗೆ ಮರಳಿದ ಟೀಂ ಇಂಡಿಯಾ ಆಟಗಾರರು; 7 ದಿನ ಹೋಮ್ ಕ್ವಾರಂಟೈನ್ಐತಿಹಾಸಿಕ ಟೆಸ್ಟ್ ಸರಣಿ ಜಯದ ಬಳಿಕ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಮರಳಿದ್ದು, ಅಧಿಕಾರಿಗಳ ಅದೇಶದಂತೆ ಅವರನ್ನು 7 ದಿನ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. |
![]() | ಭಾರತೀಯ ಆಟಗಾರರ ತ್ಯಾಗದಿಂದಾಗಿ ಇಡೀ ಸರಣಿ ಯಶಸ್ವಿಯಾಗಿದೆ: ಬಿಸಿಸಿಐಗೆ ಕ್ರಿಕೆಟ್ ಆಸ್ಟ್ರೇಲಿಯಾ ಧನ್ಯವಾದಆಸಿಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ ಮತ್ತು ಬಿಸಿಸಿಐಗೆ ಕ್ರಿಕೆಟ್ ಆಸ್ಟ್ರೇಲಿಯಾ ಧನ್ಯವಾದ ಅರ್ಪಿಸಿದ್ದು, ಭಾರತೀಯ ತಂಡದ 'ಸ್ಥಿತಿಸ್ಥಾಪಕತ್ವ, ಧೈರ್ಯ ಮತ್ತು ಕೌಶಲ್ಯ'ಕ್ಕೆ ಫುಲ್ ಫಿದಾ ಆಗಿರುವುದಾಗಿ ಹೇಳಿದೆ. |
![]() | ರಣಜಿ ಟ್ರೋಫಿ ನಡೆಸಲು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಬದ್ಧಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ದೇಶೀಯ ಪಂದ್ಯಾವಳಿ ರಣಜಿ ಟ್ರೋಫಿಯನ್ನು ನಡೆಸಲು ಬದ್ಧರಾಗಿದ್ದಾರೆ. |
![]() | ಗಾಯ ಸಮಸ್ಯೆ: ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಆರಿಸುವುದು ಟೀಂ ಇಂಡಿಯಾಗೆ ದೊಡ್ಡ ಸವಾಲು!ಸಿಡ್ನಿಯಲ್ಲಿ ದಿಟ್ಟ ಹೋರಾಟದ ನಂತರ ಭಾರತ ತಂಡವು ಬ್ರಿಸ್ಬೇನ್ಗೆ ತಲುಪಿದೆ. ಇಲ್ಲಿ ಅವರು ತಮ್ಮ ತಂಡದ ಹೋಟೆಲ್ನಲ್ಲಿ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ. |
![]() | ಬ್ರಿಸ್ಬೇನ್ ನಲ್ಲಿ ಟೀಂ ಇಂಡಿಯಾಗೆ ಕಠಿಣ ಕ್ವಾರಂಟೈನ್; ಬಿಸಿಸಿಐ ವಿರೋಧ: ವರದಿಟೀಂ ಇಂಡಿಯಾ ಆಟಗಾರರು ಮತ್ತೊಂದು ಸುತ್ತಿನ ಕಠಿಣ ಕ್ವಾರಂಟೈನ್ ಗೆ ಒಳಪಡುವುದಾದರೆ ಪ್ರಸ್ತುತ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕು ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿರುವ ಬ್ರಿಸ್ಬೇನ್ ಗೆ ಭಾರತೀಯ ಆಟಗಾರರು ತೆರಳುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಹೇಳಿರುವುದಾಗಿ ವರದಿಯಾಗಿದೆ. |
![]() | ಚೆನ್ನೈ: 3 ಕ್ರಿಕೆಟ್ ತಂಡಗಳಿರುವ ಹೋಟೆಲ್ ಈಗ ಕೊರೋನಾ ಹಾಟ್ ಸ್ಪಾಟ್, ಬಿಸಿಸಿಐ, ಟಿಎನ್ ಸಿಎಗೆ ಆತಂಕಮೂರು ಕ್ರಿಕೆಟ್ ತಂಡಗಳು ತಂಗಿರುವ ಲೀಲಾ ಪ್ಯಾಲೇಸ್ ಈಗ ಹೊಸ ಕೊರೋನಾ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್ ಸಿಎ)ಗೆ ಆತಂಕ ಶುರುವಾಗಿದೆ. |
![]() | ಮೆಲ್ಬರ್ನ್ ನಲ್ಲಿ ಟೀಂ ಇಂಡಿಯಾ ಸುರಕ್ಷಿತ; ಆಟಗಾರರ ಕೋವಿಡ್ ಪರೀಕ್ಷೆ ವರದಿ ನೆಗೆಟಿವ್!3ನೇ ಟೆಸ್ಟ್ ನಿಮಿತ್ತ ಟೀಂ ಇಂಡಿಯಾ ಆಟಗಾರರ ಮತ್ತು ಸಿಬ್ಬಂದಿಗಳ ಕೋವಿಡ್-19 ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. |
![]() | ಟೆಸ್ಟ್ ಸರಣಿ: ಭಾರತಕ್ಕೆ ಅಭಿಮಾನಿಯ ವಿಡಿಯೋ ಕಂಟಕ, ರೋಹಿತ್ ಶರ್ಮಾ ಸೇರಿ 5 ಆಟಗಾರರಿಗೆ ಐಸೊಲೆಷನ್!ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಹೌದು, ರೋಹಿತ್ ಶರ್ಮಾ, ರಿಷಬ್ ಪಂತ್ ಸೇರಿ ಐವರು ಆಟಗಾರರಿಗೆ ಐಸೋಲೇಷನ್ ಕಳುಹಿಸಲಾಗಿದೆ. |
![]() | ಭಾರತೀಯ ಆಟಗಾರರಿಂದ ಕೊರೋನಾ ನಿಯಮ ಉಲ್ಲಂಘನೆ ಆರೋಪ; ಇಲ್ಲ ಅಂದ ಬಿಸಿಸಿಐ: ವಿಡಿಯೋ ನೋಡಿ!ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ರೆಸ್ಟೋರೆಂಟ್ ವೊಂದರಲ್ಲಿ ಡಿನ್ನರ್ ಮಾಡಿರುವುದಾಗಿ ಅಭಿಮಾನಿಯೊಬ್ಬ ಫೋಟೋ ಮತ್ತು ವಿಡಿಯೋ ಟ್ವೀಟ್ ಮಾಡಿದ್ದಾರೆ. |
![]() | ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ದಂಪತಿಗೆ ಹೆಣ್ಣು ಮಗು ಜನನ; ಟ್ವೀಟ್ ಮಾಡಿ ಅಭಿನಂದಿಸಿದ ಬಿಸಿಸಿಐಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಪಾಲಿಗೆ ಈ ಹೊಸ ವರ್ಷದ ದಿನ ಡಬಲ್ ಖುಷಿಯ ಕ್ಷಣ. ಏಕೆಂದರೆ ಇದೇ ದಿನ ಅವರು ಹೆಣ್ಣುಮಗುವಿನ ತಂದೆಯಾಗಿದ್ದಾರೆ. ಉಮೇಶ್ ಅವರು ಸ್ವತಃ ಈ ಸಂಭ್ರಮದ ವಿಚಾರವನ್ನು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದಾರೆ. |
![]() | ಚೇತನ್ ಶರ್ಮಾ ಬಿಸಿಸಿಐ ನೂತನ ಆಯ್ಕೆ ಸಮಿತಿ ಅಧ್ಯಕ್ಷಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿರಿಯರ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಗುರುವಾರ ನೇಮಕಗೊಂಡಿದ್ದಾರೆ. |