- Tag results for Report
![]() | ವಾಯುಮಾಲಿನ್ಯದಿಂದ ಬೆಂಗಳೂರಿನಲ್ಲಿ ಕಳೆದ ವರ್ಷ 12 ಸಾವಿರ ಜನರ ಸಾವು!ಗುರುವಾರ ಬಿಡುಗಡೆಯಾದ ಗ್ರೀನ್ ಪೀಸ್ ವರದಿ ಪ್ರಕಾರ, 2020ರಲ್ಲಿ ಬೆಂಗಳೂರು ವೊಂದರಲ್ಲಿ 12 ಸಾವಿರ ಜನರು ಮೃತಪಟ್ಟಿದ್ದಾರೆ. |
![]() | ರಾಜ್ಯದಲ್ಲಿ ಹೆಚ್ಚಿದ ಕೊರೋನಾ ಆರ್ಭಟ: ನೆರೆ ರಾಜ್ಯದಿಂದ ಬರುವವರಿಗೆ ಕಠಿಣ ಮಾರ್ಗಸೂಚಿ ಹೊರಡಿಸಿದ ಸರ್ಕಾರಬೆಂಗಳೂರಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳಿಂದ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಯೊಳಗಿನ ಆರ್'ಟಿ-ಪಿಸಿಆರ್ ವರದಿಯನ್ನು... |
![]() | ಕೇರಳದಿಂದ ಬರುವವರ ಬಳಿ ಕೋವಿಡ್-19 ನೆಗೆಟಿವ್ ವರದಿ ಇಲ್ಲದೇ ಇದ್ದಲ್ಲಿ ನೋ ಎಂಟ್ರಿ: ಬಿಬಿಎಂಪಿ ಅಧಿಕಾರಿಗಳುಕೊರೋನಾ ಪ್ರಕರಣಗಳು ಹೆಚ್ಚಳವಾಗದಂತೆ ಎಚ್ಚರಿಕೆ ವಹಿಸುತ್ತಿರುವ ಬಿಬಿಎಂಪಿ ಕೇರಳದಿಂದ ನಗರಕ್ಕೆ ಬರುವವರಿಗೆ ಕೋವಿಡ್-19 ನೆಗೆಟೀವ್ ವರದಿಯನ್ನು ಕಡ್ಡಾಯಗೊಳಿಸಿದೆ. |
![]() | ಪರಿಷತ್ ಗದ್ದಲಕ್ಕೆ, ಹೊರಟ್ಟಿ, ಬಿಜೆಪಿ ಸದಸ್ಯರೇ ಕಾರಣ: ಸದನ ಸಮಿತಿ ವರದಿಡಿಸೆಂಬರ್ 15 ರಂದು ವಿಧಾನಪರಿಷತ್ನಲ್ಲಿ ನಡೆದ ಕೋಲಾಹಲದ ಕುರಿತಾಗಿ ಸದಸ್ಯ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿ ನೀಡಿದ ಮಧ್ಯಂತರ ವರದಿಯನ್ನು ಶುಕ್ರವಾರ ಸದನದಲ್ಲಿ ಮಂಡಿಸಲಾಗಿದೆ. |
![]() | ಕೊರೋನಾ ನಡುವೆಯೂ 100 ಭಾರತೀಯರು ಗಳಿಸಿದ್ದು, 13.8 ಕೋಟಿ ಬಡ ಭಾರತೀಯರಿಗೆ ತಲಾ 94,000 ರೂ ನೀಡುವಷ್ಟು ಹಣ!ಕೊರೋನಾ-19 ಸಾಂಕ್ರಾಮಿಕ ರೋಗ ಜಾಗತಿಕ ಮಟ್ಟದಲ್ಲಿ ಅಸಮಾನತೆಯನ್ನು ದಾಖಲೆಯ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಬಡವರ ಆರ್ಥಿಕ ಚೇತರಿಕೆಗೆ ದಶಕಗಳೇ ಬೇಕೆನ್ನುತ್ತಿದೆ ಆಕ್ಸ್ ಫಾಮ್ಸ್ ಅಸಮಾನತೆ ವೈರಸ್ ವರದಿ |
![]() | ಸಣ್ಣ ಸಂಸ್ಥೆಗಳಿಂದ 5 ವರ್ಷಗಳಲ್ಲಿ 10.3 ಮಿಲಿಯನ್ ಉದ್ಯೋಗ ಸೃಷ್ಟಿ ಸಾಧ್ಯ: ವರದಿಭಾರತದ ಅನೌಪಚಾರಿಕ ಸಣ್ಣ ಸಂಸ್ಥೆಗಳು ಮುಂದಿನ 5 ವರ್ಷಗಳಲ್ಲಿ 10.3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ -ಇಂಡಸ್ಟ್ರಿ ಹಾಗೂ ಅಜಿಮ್ ಪ್ರೇಮ್ ಜಿ ವಿವಿ ಬಿಡುಗಡೆ ಮಾಡಿರುವ ನೀತಿ ಪತ್ರದಲ್ಲಿ ಹೇಳಿದೆ |
![]() | ‘ಹೈಬ್ರಿಡ್’ ಏರ್ ಶೋಗೆ ದಿನಗಣನೆ ಆರಂಭ: ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಏರೋ ಇಂಡಿಯಾ 2021 ಗೆ ಸಿದ್ಧತೆ!ರಾಜಧಾನಿ ಬೆಂಗಳೂರಿನಲ್ಲಿ ಫೆ.3ರಿಂದ 5ರವರೆಗೆ 13ನೇ ಆವೃತ್ತಿಯ ಏರೋ ಇಂಡಿಯಾ 2021 ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ಆರಂಭಿಸಿದ್ದಾರೆ. |
![]() | ವಿಧಾನ ಪರಿಷತ್ ಅಹಿತಕರ ಘಟನೆ: ಸದನ ಸಮಿತಿಯಿಂದ 84 ಪುಟಗಳ ಮಧ್ಯಂತರ ವರದಿ ಸಲ್ಲಿಕೆವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ ಡಿಸೆಂಬರ್ 15 ರಂದು ನಡೆದ ಅಹಿತಕರ ಘಟನೆಯ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯ ಸದನ ಸಮಿತಿ ಇಂದು 84 ಪುಟಗಳ ಮಧ್ಯಂತರ ವರದಿಯನ್ನು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸಲ್ಲಿಸಿತು. |
![]() | ವಿಧಾನ ಪರಿಷತ್ ಅಹಿತಕರ ಘಟನೆ: 84 ಪುಟಗಳ ಮಧ್ಯಂತರ ವರದಿ ಸಲ್ಲಿಸಿದ ಸದನ ಸಮಿತಿವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ ಡಿಸೆಂಬರ್ 15 ರಂದು ನಡೆದ ಅಹಿತಕರ ಘಟನೆಯ ವಿಚಾರಣೆ ನಡೆಸಿ ವರದಿ ಸಲ್ಲಿಸಲು ರಚಿಸಲಾಗಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಧ್ಯಕ್ಷತೆಯ ಸದನ ಸಮಿತಿ ಇಂದು 84 ಪುಟಗಳ ಮಧ್ಯಂತರ ವರದಿಯನ್ನು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಸಲ್ಲಿಸಿತು. |
![]() | ಯಮುನಾ ನದಿ ಮಾಲಿನ್ಯದ ಕುರಿತು ಸುಪ್ರೀಂ ಕೋರ್ಟ್ ಕಾಳಜಿ: ಎನ್ಜಿಟಿ ಸಮಿತಿ ವರದಿ ಸಲ್ಲಿಸುವಂತೆ ಸೂಚನೆಗಂಗಾ ನದಿಯ ಪವಿತ್ರ ಉಪನದಿ ಯಮುನಾದ ನೀರಿನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ತನ್ನ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿದ ಸಮಿತಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚನೆ ನೀಡಿದೆ. |
![]() | ಮಹಾಜನ್ ವರದಿಯೇ ಅಂತಿಮ ಎನ್ನುವುದು ಎಲ್ಲರೂ ಬಲ್ಲ ಸತ್ಯ: ಮಹಾ ಸಿಎಂ ವಿರುದ್ಧ ಬಿಎಸ್ವೈ ಗರಂ"ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಪ್ರದರ್ಶನವಾಗಿದೆ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. |
![]() | ಫೈಜರ್ ಲಸಿಕೆ ಪಡೆದ 13 ಇಸ್ರೇಲಿಗಳಿಗೆ ಮುಖದ ಪಾರ್ಶ್ವವಾಯುಫೈಜರ್ ಲಸಿಕೆ ಪಡೆದ ನಂತರ ಕನಿಷ್ಠ 13 ಇಸ್ರೇಲಿಗಳು ಮುಖದ ಪಾರ್ಶ್ವವಾಯುಕ್ಕೆ ತುತ್ತಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. |
![]() | ಲಸಿಕೆ ಪಡೆದ ನಂತರ ಯಾವುದೇ ರೀತಿಯ ಅಡ್ಡಪರಿಣಾಮ ಘಟನೆಗಳು ವರದಿಯಾಗಿಲ್ಲ- ಕೇಂದ್ರ ಸರ್ಕಾರಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಐತಿಹಾಸಿಕ ಮತ್ತು ವಿಶ್ವದ ಬೃಹತ್ ಕೋವಿಡ್ -19 ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ದೇಶಾದ್ಯಂತ ಕನಿಷ್ಠ 1,65,714 ಆರೋಗ್ಯ ಸಿಬ್ಬಂದಿಗಳು ಕೋವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ. |
![]() | ವಾಯುಮಾಲಿನ್ಯ ವರದಿ 2020: ಸಣ್ಣ ಪಟ್ಟಣಗಳಿಗಿಂತ ದೊಡ್ಡ ನಗರಗಳೇ ಉತ್ತಮ!ದೆಹಲಿ, ವಾರಾಣಸಿಗಳಂತಹ ದೊಡ್ಡ ನಗರಗಳಿಗೆ ಹೋಲಿಕೆ ಮಾಡಿದರೆ ವಾರ್ಷಿಕ ಪಿಎಂ 2.5 ಮಟ್ಟ ತಗ್ಗಿದ್ದರೆ, ಫತೇಹಾಬಾದ್ ಅಥವಾ ಮೊರಾದಾಬಾದ್ ಗಳಂತಹ ಸಣ್ಣ ಪಟ್ಟಣಗಳಲ್ಲಿ ಏರಿಕೆಯಾಗಿದೆ ಎಂದು ಹೊಸ ವರದಿಯೊಂದು ಹೇಳಿದೆ. |
![]() | ಫೋನ್ ಕದ್ದಾಲಿಕೆ ಪ್ರಕರಣ: ಸಿಬಿಐ ವರದಿ ಬಹಿರಂಗಪಡಿಸುವಂತೆ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಸಿಬಿಐ ವರದಿಯನ್ನು ಮುಚ್ಚಿಡಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅರು ಆರೋಪಿಸಿದ್ದು, ಕೂಡಲೇ ಸಿಬಿಐ ವರದಿಯನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದಾರೆ. |