ಪಾಕಿಸ್ತಾನದ ಉಗ್ರ ಸಂಘಟನೆಗಳ ವಿರುದ್ಧ ಹೋರಾಡಲು ಬ್ರಿಕ್ಸ್ ಶೃಂಗಸಭೆ ಕರೆ ನೀಡಿದ ಯಶಸ್ಸಿನ ಉತ್ಸಾಹದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಶೃಂಗದ ಅಂತ್ಯದ ವೇಳೆ ಮತ್ತೆ ಭಯೋತ್ಪಾದನೆಯ ವಿರುದ್ಧ ಸಮರಕ್ಕೆ ಕರೆ ನೀಡಿದರು, ಅಲ್ಲದೆ, ಜಗತ್ತು ಸುಧಾರಣೆಗೊಂಡು ಹೊಸ ರೂಪ ತಾಳಲು 10 ಸೂತ್ರಗಳನ್ನು ಪಠಿಸಿ ಗಮನ ಸೆಳೆದರು.