Arun Jaitley 
ಕೇಂದ್ರ ಬಜೆಟ್

ವ್ಯಾಪಾರ ಆರಂಭಿಸಲು ಸುಲಭ ಕಾನೂನು: ಜೇಟ್ಲಿ ಪ್ರಸ್ತಾಪ

ದೇಶದಲ್ಲಿ ವ್ಯವಹಾರ-ಉದ್ದಿಮೆ ತ್ವರಿತವಾಗಿ ಪ್ರಾರಂಭಿಸಲು ಕಾನೂನು ಅಡೆತಡೆಗಳನ್ನು ಸರಳಗೊಳಿಸಲು ತಜ್ಞರ ಹೊಸ ಸಮಿತಿಯನ್ನು ರಚಿಸುವುದಾಗಿ

ನವದೆಹಲಿ: ದೇಶದಲ್ಲಿ ವ್ಯವಹಾರ-ಉದ್ದಿಮೆ ತ್ವರಿತವಾಗಿ ಪ್ರಾರಂಭಿಸಲು ಕಾನೂನು ಅಡೆತಡೆಗಳನ್ನು ಸರಳಗೊಳಿಸಲು ತಜ್ಞರ ಹೊಸ ಸಮಿತಿಯನ್ನು ರಚಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

"ವ್ಯವಹಾರ ಪ್ರಾರಂಭಿಸಲು ಹಲವಾರು ಪರವನಾಗಿ ಪಡೆಯಬೇಕಿರುವುದರಿಂದ ಇದನ್ನು ಸರಳಗೊಳಿಸಿ ಹೊಸ ಕಾಯ್ದೆಯನ್ನು ರಚಿಸಲು ತಜ್ಞರ ಹೊಸ ಸಮಿತಿಯನ್ನು ನೇಮಿಸಲು ನಾನು ಮುಂದಾಗಿದ್ದೇನೆ" ಎಂದು ಕೇಂದ್ರ ಯೂನಿಯನ್ ಬಜೆಟ್ ೨೦೧೫ ಪ್ರಸ್ತುತ ಪಡಿಸುವ ವೇಳೆ ತಿಳಿಸಿದ್ದಾರೆ.

"ನಾವು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕಾದರೆ ಭಾರತವನ್ನು ಹೂಡಿಕೆದಾರರ ಕ್ಷೇತ್ರವನ್ನಾಗಿ ಪರಿವರ್ತಿಸಬೇಕು" ಎಂದಿದ್ದಾರೆ ಜೇಟ್ಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

SCROLL FOR NEXT