ನಾಟಕ ನಡೆಯಲಿರುವ ಸ್ಥಳ- ರವೀಂದ್ರ ಕಲಾಕ್ಷೇತ್ರ 
ಸಿನಿಮಾ ಸುದ್ದಿ

ಸೆಪ್ಟಂಬರ್ ನಾಲ್ಕರಂದು ಬೆಂಗಳೂರಿನಲ್ಲಿ ಸಂಸ್ಕಾರ ನಾಟಕ

ಅನಾವರಣ ರಂಗ ಸಂಸ್ಥೆ ಅರ್ಪಿಸುತ್ತಿರುವ, ಮೈಸೂರಿನ ರಂಗಾಯಣ ರಂಗಕರ್ಮಿಗಳು ಅಭಿನಯಿಸಿರುವ, ಖ್ಯಾತ ಲೇಖಕ ಯು ಆರ ಅನಂತಮೂರ್ತಿ ಅವರ

ಬೆಂಗಳೂರು: ಅನಾವರಣ ರಂಗ ಸಂಸ್ಥೆ ಅರ್ಪಿಸುತ್ತಿರುವ, ಮೈಸೂರಿನ ರಂಗಾಯಣ ರಂಗಕರ್ಮಿಗಳು ಅಭಿನಯಿಸಿರುವ, ಖ್ಯಾತ ಲೇಖಕ ಯು ಆರ್ ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಯ ನಾಟಕ ರೂಪ ಸೆಪ್ಟಂಬರ್ ೪ ರಂದು ಪ್ರದರ್ಶನಗೊಳ್ಳಲಿದೆ.

ಈ ನಾಟಕವನ್ನು ಎಚ್ ಜನಾರ್ಧನ್ (ಜನ್ನಿ) ನಿರ್ದೇಶಿಸಿದ್ದು, ಅವರೇ ಸಂಗೀತವನ್ನು ಕೂಡ ನೀಡಿದ್ದಾರೆ. ಈ ನಾಟಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಲಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸೆಪ್ಟಂಬರ್ ನಾಲ್ಕರಂದು ಸಂಜೆ ೬:೪೫ ಕ್ಕೆ ನಡೆಯಲಿರುವ ನಾಟಕದಲ್ಲಿ ಭಾಗವಹಿಸಿ, ಪ್ರದರ್ಶನ ಯಶಸ್ವಿಗೊಳಿಸಬೇಕಾಗಿ ರಂಗತಂಡ ಕೋರಿದೆ.

ಹಿರಿಯ ರಂಗಕರ್ಮಿ ಅ ನಾ ರಮೇಶ ಅವರ ನೆನಪಿನಲ್ಲಿ ಈ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9448130960

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT