'ಕಾಕ ಮುಟ್ಟೈ' ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

'ಕಾಕ ಮುಟ್ಟೈ' ಬಾಲನಟರಿಗೆ ಆರ್ಥಿಕ ನೆರವು ನೀಡಲು ಮುಂದಾದ ನಿರ್ಮಾಪಕರು

'ಕಾಕ ಮುಟ್ಟೈ' ತಮಿಳು ಸಿನೆಮಾ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರ ಭವಿಷ್ಯಕ್ಕಾಗಿ ಚಲನಚಿತ್ರದ ನಿರ್ಮಾಪಕರು ಹಾಗು ಸಿನೆಮಾ ಅರ್ಪಣೆ ಮಾಡಿದ ಫಾಕ್ಸ್

ಚೆನ್ನೈ: 'ಕಾಕ ಮುಟ್ಟೈ' ತಮಿಳು ಸಿನೆಮಾ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರ ಭವಿಷ್ಯಕ್ಕಾಗಿ ಚಲನಚಿತ್ರದ ನಿರ್ಮಾಪಕರು ಹಾಗು ಸಿನೆಮಾ ಅರ್ಪಣೆ ಮಾಡಿದ ಫಾಕ್ಸ್ ಸ್ಟಾರ್ ಸ್ಟುಡಿಯೋ, ಭೂಮಿ ಎಂಬ ಚಾರಿಟಿ ಸಂಸ್ಥೆಯ ಜೊತೆ ಕೈಜೋಡಿಸಿದ್ದು, ಧನಸಹಾಯ ಮಾಡಲಿದ್ದಾರೆ.

"ಈ ಇಬ್ಬರೂ ನಟರ ವಿದ್ಯಾಭ್ಯಾಸ ಮತ್ತು ಇತರ ಅನುಕೂಲಗಳಿಗಾಗಿ ಚೆನ್ನೈ ಮೂಲದ ಎನ್ ಜಿ ಒ ದಲ್ಲಿ ದೊಡ್ಡ ಮೊತ್ತವನ್ನು ಕಾಯ್ದಿರಿಸಲಾಗಿದೆ. ಮಕ್ಕಳು ೨೧ ತುಂಬುವವರೆಗೆ ಅವರಿಗೆ ನೆರವು ನೀಡಲು ಮತ್ತು ಅವರ ಪ್ರಗತಿಯತ್ತ ಗಮನ ನೀಡಲು ಭೂಮಿ ಸಂಸ್ಥೆಗೆ ವಹಿಸಲಾಗಿದೆ.

"ಅವರ ೨೧ ನೆ ವಯಸ್ಸಿಗೆ ಸಂಪೂರ್ಣ ಹಣವನ್ನು ಮಕ್ಕಳ ಮುಂದಿನ ಭವಿಷ್ಯದ ಯೋಜನೆಗಳಿಗೆ ನೀಡಲಾಗುವುದು" ಎಂದು ಫಾಕ್ಸ್ ಸ್ಟಾರ್ ಸ್ಟುಡಿಯೋ ತಿಳಿಸಿದೆ.

ಮಕ್ಕಳು ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಳ್ಳುವುದಾಗಿ ನಟ ಧನುಶ್, ನಿರ್ದೇಶಕ ನಿರ್ಮಾಪಕ ವೆಟ್ರಿಮಾರನ್ ಈ ಹಿಂದೆಯೇ ಘೋಷಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT