ಸಾಂದರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಮಾರ್ಚ್ ೧೫ರಂದು 'ಹಿನ್ನಲೆ ಗಾಯಕ' ಕಾರ್ಯಗಾರ

ಹಿನ್ನಲೆ ಗಾಯನವನ್ನು ತಮ್ಮ ವೃತ್ತಿಜೀವನವನ್ನಾಗಿಸಿಕೊಳ್ಳುವವರಿಗೆ ಇದೊಂದು ಸುವರ್ಣಾವಕಾಶ.

ಬೆಂಗಳೂರು: ಹಿನ್ನಲೆ ಗಾಯನವನ್ನು ತಮ್ಮ ವೃತ್ತಿಜೀವನವನ್ನಾಗಿಸಿಕೊಳ್ಳುವವರಿಗೆ ಇದೊಂದು ಸುವರ್ಣಾವಕಾಶ. 'ಮುಗ್ ಟು ಮೈಕ್" ಮಾರ್ಚ್ ೧೫ ರಂದು ಬೆಂಗಳೂರಿನಲ್ಲಿ 'ಹಿನ್ನಲೆ ಗಾಯಕ' ಕಾರ್ಯಾಗಾರವನ್ನು ಏರ್ಪಡಿಸಿದೆ.

ಹಿನ್ನಲೆ ಗಾಯನದ ಉದ್ಯಮದಲ್ಲಿ ಇಂದಿನ ಬೆಳವಣಿಗೆಯನ್ನು ಕುರಿತು ಹಾಡುಗಾರಿಕೆಯ ಬಗ್ಗೆ ತೀವ್ರ ಆಸಕ್ತಿ ಉಳ್ಳವರಿಗಾಗಿ ಈ ಕಾರ್ಯಗಾರ ಅತಿ ಉಪಯುಕ್ತ ಎನ್ನುತ್ತಾರೆ 'ಮುಗ್ ಟು ಮೈಕ್' ನ ಸಂಸ್ಥಾಪಕ ಸುನಿಲ್ ಕೋಶಿ. ಇದು ಹೆಚ್ಚು ಹಾಡಲು ಬಾರದ ಗಾಯಕರಿಗೆ ಹಾಡುಗಾರಿಕೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕೂಡ ಸಹಕಾರಿ ಎನ್ನುತಾರೆ ಕೋಶಿ. ಹಾಡುಗಾರಿಕೆಯಲ್ಲಿ ಯಾವುದೇ ಹಿನ್ನಲೆ ಇಲ್ಲದಿರುವವರಿಗೂ- ವಯಸ್ಸಿನ ಯಾವುದೇ ನಿರ್ಭಂಧ ಇಲ್ಲದೆ ಇದರಲ್ಲಿ ಭಾಗವಹಿಸಬಹುದು ಎನ್ನುತ್ತಾರೆ.

ಈ ಕಾರ್ಯಾಗಾರದಲ್ಲಿ ಪದ್ಮವಿಭೂಷಣ ಎಂ ಬಾಲಮುರಳಿಕೃಷ್ಣ ಅವರಲ್ಲಿ ಶಿಷ್ಯವೃತ್ತಿ ಮಾಡಿದ ಡಾ. ಕೆ ಕೃಷ್ಣಕುಮಾರ್ ಭಾಗವಹಿಸಿ, ಶಿಬಿರಾರ್ಥಿಗಳಿಗೆ ತಮ್ಮ ಮಾರ್ಗದರ್ಶನ ನೀಡಲಿದ್ದಾರೆ. ಕೃಷ್ಣ ಕುಮಾರ್ ಸ್ವತಃ ಕರ್ನಾಟಕ ಸಂಗೀತಕಾರರು, ಹಿನ್ನಲೆ ಗಾಯಕರು, ಮತ್ತು ಸಂಗೀತ ಸಂಯೋಜಕರು ಕೂಡ.

ಹೆಚ್ಚಿನ ವಿವರಗಳಿಗಾಗಿ ೯೮೪೫೨೮೬೩೦೩ ಸಂಪರ್ಕಿಸಬಹುದು ಅಥವಾ ಈ ಅಂತರ್ಜಾಲ ವಿಳಾಸ ಮತ್ತು ಇಮೇಲ್ ಐಡಿಗಳನ್ನು ಬಳಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT