ಸುದೀಪ್ ಮತ್ತು ರವಿಕಿಶನ್ 
ಸಿನಿಮಾ ಸುದ್ದಿ

ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ರವಿಕಿಶನ್ ವಿಲನ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿರುವ ಹೆಬ್ಬುಲಿ ಚಿತ್ರ ಅನೌನ್ಸ್ ಆದಾಗಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡ್ತಾನೆ ಇದೆ....

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿರುವ ಹೆಬ್ಬುಲಿ ಚಿತ್ರ ಅನೌನ್ಸ್ ಆದಾಗಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡ್ತಾನೆ ಇದೆ.

ಸುದೀಪ್ ಗೆ ನಾಯಕಿಯಾಗಿ ಚಿತ್ರದಲ್ಲಿ ಅಮಲಾ ಪೌಲ್  ನಟಿಸುತ್ತಿದ್ದಾರೆ. ಹೆಬ್ಬುಲಿಯ ಇತ್ತೀಚಿನ ಸುದ್ದಿ ಏನೆಂದರೇ, ಪ್ರಸಿದ್ಧ ನಟ ರವಿ ಕಿಶನ್ ಚಿತ್ರದಲ್ಲಿ ಅಭಿನಯಿಸುತ್ತಿರುವುದು.

ಸುದೀಪ್ ವಿರುದ್ಧ ಕಳನಾಯಕನಾಗಿ ರವಿಶಂಕರ್ ನಟಿಸುತ್ತಿರುವುದನ್ನು ನಿರ್ದೇಶಕ ಎಸ್. ಕೃಷ್ಣ ಖಚಿತ ಪಡಿಸಿದ್ದಾರೆ,  ಹಿಂದಿ ಮತ್ತು ಬೋಜ್ ಪುರಿ ಸಿನಿಮಾಗಳಲ್ಲಿ ಹೆಸರುವಾಸಿಯಾಗಿರುವ  ರವಿಶಂಕರ್ ತೆಲುಗಿನ ರೇಸ್ ಗುರ್ರಂ, ಕಿಕ್ -2 ನಲ್ಲಿ ನಟಿಸಿದ್ದಾರೆ.

ಇನ್ನು ಹೆಬ್ಬುಲಿ ಸಿನಿಮಾದಲ್ಲಿ  ರವಿ ಶಂಕರ್, ಕಬೀರ್ ದುಹಾನ್ ಸಿಂಗ್, ಮತ್ತು ಚಿಕ್ಕಣ್ಣ ಕೂಡ ನಟಿಸಿದ್ದಾರೆ. ಎಸ್ ವಿ ಪ್ರೊಡಕ್ಷನ್ ಮತ್ತು ಉಮಾಪತಿ ಫಿಲ್ಮ್ ಸಹಯೋಗದಲ್ಲಿ ತಯಾರಾಗುತ್ತಿರುವ ಹೆಬ್ಬುಲಿ ಚಿತ್ರ ಮೇ-1ರಂದು ಸೆಟ್ಟೇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT