ತಿಥಿ ಚಲನಚಿತ್ರದ ಒಂದು ದೃಶ್ಯ 
ಸಿನಿಮಾ ಸುದ್ದಿ

ಕನ್ನಡ ಚಲನಚಿತ್ರ 'ತಿಥಿ'ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ 'ತಿಥಿ' ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ನವದೆಹಲಿ: 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು, ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ 'ತಿಥಿ' ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ  ಭಾಜನವಾಗಿದೆ. 
ಬೆಂಗಳೂರಿನ ನಿರ್ದೇಶಕ ರಾಮ್‌ರೆಡ್ಡಿ  ಅವರ ಚೊಚ್ಚಲ ಚಲನಚಿತ್ರವಾಗಿದೆ ತಿಥಿ. ಈ ಹಿಂದೆ ಲೊಕೆರ್ನೋ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ತಿಥಿ ಚಿತ್ರ ಗೋಲ್ಡನ್ ಲಿಯೊಪರ್ಡ್ , ಫಿಲ್ಮ್  ಮೇಕರ್ಸ್  ಆಫ್ ದ ಪ್ರೆಸೆಂಟ್ ಕಾಂಪಿಟೇಷನ್ ಮತ್ತು ದ ಸ್ವಚ್ ಫಸ್ಟ್ ಫೀಚರ್ ಅವಾರ್ಡ್‌ಗಳನ್ನು ಗಳಿಸಿತ್ತು. 
ಪ್ರಾದೇಶಿಕ ಭಾಷೆಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು
ಅತ್ಯುತ್ತಮ ಬೋಡೋ ಚಲನಚಿತ್ರ-   ದೌ ಹುದಾನಿ ಮೆತಾಯಿ
ಅತ್ಯುತ್ತಮ ವಾಂಚೋ  ಚಲನಚಿತ್ರ-  ದ ಹೆಡ್ ಹಂಟರ್
ಅತ್ಯುತ್ತಮ ಮೈತೈ  ಚಲನಚಿತ್ರ-   ಮಿಥಿಲಾ ಮಖಾನ್
ಅತ್ಯುತ್ತಮ ಬಂಗಾಳಿ  ಚಲನಚಿತ್ರ-  ಶಂಖಾಚಿಲ್
ಅತ್ಯುತ್ತಮ ಅಸ್ಸಾಮಿ  ಚಲನಚಿತ್ರ-  ಕೊಥನೋಡಿ
ಅತ್ಯುತ್ತಮ ಹಿಂದಿ  ಚಲನಚಿತ್ರ-   ದಮ್ ಲಗಾಕೆ ಹೈಸಾ
ಅತ್ಯುತ್ತಮ ಪಂಜಾಬಿ  ಚಲನಚಿತ್ರ-   ಚೌತೀ ಕೂಟ್
ಅತ್ಯುತ್ತಮ ತಮಿಳು  ಚಲನಚಿತ್ರ-  ವಿಸಾರಣೈ
ಅತ್ಯುತ್ತಮ ತೆಲುಗು  ಚಲನಚಿತ್ರ- ಕಾಂಚೆ
ಅತ್ಯುತ್ತಮ ಮಲಯಾಳಂ  ಚಲನಚಿತ್ರ-  ಪತ್ತೇಮರಿ
ಅತ್ಯುತ್ತಮ ಮರಾಠಿ  ಚಲನಚಿತ್ರ- ರಿಂಗಾನ್
ಅತ್ಯುತ್ತಮ ಒಡಿಯಾ  ಚಲನಚಿತ್ರ- ಪಹಾಡಾ ರಾ ಲುಹಾ
ಅತ್ಯುತ್ತಮ ಕನ್ನಡ  ಚಲನಚಿತ್ರ- ತಿಥಿ
ಅತ್ಯುತ್ತಮ ಕೊಂಕಣಿ  ಚಲನಚಿತ್ರ-  ಎನಿಮಿ
ಅತ್ಯುತ್ತಮ ಹರ್ಯಾಣ್ವಿ   ಚಲನಚಿತ್ರ- ಸತ್ರಂಗಿ
ಅತ್ಯುತ್ತಮ ಮಣಿಪುರಿ  ಚಲನಚಿತ್ರ-   ಏಯ್ಬ್ಸು ಯೊಹಾನ್‌ಬಿಯು
ಅತ್ಯುತ್ತಮ ಮಿಜೋ ಚಲನಚಿತ್ರ-   ಕೀಮಾಸ್ ಲೋಡೆ ಬಿಯೋಂಡ್ ದ ಕ್ಲಾಸ್
ಅತ್ಯುತ್ತಮ ಸಂಸ್ಕೃತ   ಚಲನಚಿತ್ರ- ಪ್ರಿಯಮಾನಸಂ
ಅತ್ಯುತ್ತಮ ಖಾಸಿ  ಚಲನಚಿತ್ರ-  ಒನ್ನಾತ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT