ನಯನ 
ಸಿನಿಮಾ ಸುದ್ದಿ

ಕೆಜಿಎಫ್ ನಲ್ಲಿ ವಿಶೇಷ ಪಾತ್ರಕ್ಕೆ ನಯನ ಆಯ್ಕೆ

ಕಿರುತೆರೆ ಈ ನಟಿಗೆ ಲಕ್ಕಿಯಾಗಿತ್ತು. 'ಕಾಮಿಡಿ ಕಿಲಾಡಿಗಳು' ಎಂಬ ರಿಯಾಲಿಟಿ ಕಾರ್ಯಕರ್ಮದಲ್ಲಿ ಎಲ್ಲರನ್ನು ನಕ್ಕುನಗಿಸಿದ ನಯನ ಈಗ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಗೆ ಹೊಸ ಎಂಟ್ರಿ.

ಬೆಂಗಳೂರು: ಕಿರುತೆರೆ ಈ ನಟಿಗೆ ಲಕ್ಕಿಯಾಗಿತ್ತು. 'ಕಾಮಿಡಿ ಕಿಲಾಡಿಗಳು' ಎಂಬ ರಿಯಾಲಿಟಿ ಕಾರ್ಯಕರ್ಮದಲ್ಲಿ ಎಲ್ಲರನ್ನು ನಕ್ಕುನಗಿಸಿದ ನಯನ ಈಗ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಗೆ ಹೊಸ ಎಂಟ್ರಿ. ಇವರಿಗೆ ಕನ್ನಡ ನಿರ್ಮಾಪಕರಿಂದ ಹಲವು ಅವಕಾಶಗಳು ಹರಿದುಬಂದಿದ್ದರು, ಹಾಸ್ಯ ಚಿತ್ರ 'ಜಂತರ್ ಮಂತರ್'ನಿಂದ ಪ್ರಾರಂಭಿಸಲು ಸಿದ್ಧರಾಗುತ್ತಿದ್ದಂತೆಯೇ, ಯಶ್ ನಟನೆಯ 'ಕೆಜಿಎಫ್' ಸಿನೆಮಾದಲ್ಲಿ ಕೂಡ ವಿಶೇಷ ಪಾತ್ರವಾಗನ್ನು ಗಳಿಸಿರುವುದು ವಿಶೇಷ. 
ಯಶ್ ಅವರನ್ನು ಹೊರತುಪಡಿಸಿದರೆ, ನಿರ್ದೇಶಕ ಪ್ರಶಾಂತ್ ನೀಲ್ ಪರಿಗಣಿಸಿರುವ ಹಿರಿಯ ನಟರು ಕೂಡ ಬೆಳ್ಳಿ ತೆರೆಗೆ ಹೊಸಬರೇ ಎಂದು ತಿಳಿದುಬಂದಿದೆ. ಯಾವ ನಟರು ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುವಂತಿಲ್ಲ ಎಂದು ನಿರ್ದೇಶಕರು ಕರಾರು ಹಾಕಿದ್ದು "ಇದು ವಿಶೇಷ ಪಾತ್ರ" ಎನ್ನುವದನ್ನು ಬಿಟ್ಟರೆ ನಯನ ಹೆಚ್ಚೇನನ್ನೂ ಹೇಳಲು ನಿರಾಕರಿಸುತ್ತಾರೆ. 
'ಕೆಜೆಎಫ್' ಚಿತ್ರೀಕರಣ ಸದ್ಯಕ್ಕೆ ಜಾರಿಯಲ್ಲಿದ್ದು, ನಟಿ ಶೀಘ್ರದಲ್ಲೇ ಸಿನೆಮಾ ಸೆಟ್ ಸೇರಲಿದ್ದಾರೆ. ಹೊಂಬಾಳೆ ಫಿಲಂಸ್ ಅದ್ದೂರಿ ಬಜೆಟ್ ನಲ್ಲಿ ಈ ಸಿನೆಮಾ ನಿರ್ಮಿಸುತ್ತಿದೆ. ರವಿ ಬಸರೂರ್ ಸಂಗೀತ ನೀಡುತ್ತಿದ್ದು, ಭುವನ್ ಗೌಡ ಅವರ ಸಿನೆಮ್ಯಾಟೋಗ್ರೋಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT