ಸ್ಪೂರ್ತಿ ಉಡಿಮನೆ 
ಸಿನಿಮಾ ಸುದ್ದಿ

ಕಾಲಿವುಡ್ ಗೆ ಸ್ಫೂರ್ತಿ ಉಡಿಮನೆ ಎಂಟ್ರಿ: ಅದಿಥ್ ಅರ್ಜುನ್ ಗೆ ನಾಯಕಿ

ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ ನಾಯಕಿ ಸ್ಪೂರ್ತಿ ಉಡಿಮನೆ ಕಾಲಿವುಡ್ ಗೆ ಎಂಟ್ರಿಯಾಗಿದ್ದಾರೆ.

ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ ನಾಯಕಿ ಸ್ಪೂರ್ತಿ ಉಡಿಮನೆ ಕಾಲಿವುಡ್ ಗೆ ಎಂಟ್ರಿಯಾಗಿದ್ದಾರೆ.  

24 ಕಿಸಸ್ ಖ್ಯಾತಿಯ ಅದಿಥ್ ಅರ್ಜುನ್ ನಟನೆಯ  ನೂರೂದ್ದೀನ್ ನಿರ್ದೇಶನದ ರೀಲ್  ಅಂದು ಪೋಚು ಎಂಬ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಮಾರ್ಚ್ 7 ರಂದು ಸಿನಿಮಾ ಮುಹೂರ್ತ ನೆೇರವೇರಿದ್ದು, ಚಿಕ್ಕಮಗಳೂರಿನ ಸಾಫ್ಟ್ ವೇರ್ ಎಂಜಿನೀಯರ್ ಆಗಿದ್ದ ಸ್ಪೂರ್ತಿ ತಮ್ಮ ಕೆಲಸ ಬಿಟ್ಟು ಸಿನಿಮಾ ರಂಗ ಪ್ರವೇಶಸಿದ್ದಾರೆ. 

ಬಾಲ್ಯದಿಂದಲೂ ಸಹ ನಟನೆಯಲ್ಲಿ ಸ್ಪೂರ್ತಿಗೆ ಬಹಳ ಆಸಕ್ತಿ, ಈಗ ನನ್ನ ಕನಸು ನೆರವೇರುತ್ತಿದೆ,  ಈಗಾಗಲೇ ಎರಡು ಪ್ರಾಜೆಕ್ಟ್ ಗೆ ಸ್ಪೂರ್ತಿ ಸಹಿ ಮಾಡಿದ್ದಾರೆ, 

ಮಾರ್ಚ್ 15 ರಿಂದ ತಮಿಳು ಸಿನಿಮಾ ಶೂಟಿಂಗ್  ಆರಂಭವಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT