ಲವ್ ಮಾಕ್ಟೇಲ್, ದಿಯಾ ಹಾದಿ ಹಿಡಿಯಲಿದೆಯೇ ಶಿವಾಜಿ ಸೂರತ್ಕಲ್? 
ಸಿನಿಮಾ ಸುದ್ದಿ

ಲವ್ ಮಾಕ್ಟೇಲ್, ದಿಯಾ ಹಾದಿ ಹಿಡಿಯಲಿದೆಯೇ ಶಿವಾಜಿ ಸೂರತ್ಕಲ್?

ಒಟಿಟಿ ಫಾರ್ಮ್ ನಲ್ಲಿ ಲವ್ ಮಾಕ್ಟೇಲ್ ಹಾಗೂ ದಿಯಾ ಚಿತ್ರಗಳು ಸಂಚಲನ ಮೂಡಿಸುತ್ತಿದ್ದು, ರಮೇಶ್ ಅವರಿಂದ್ ನಟನೆಯ ಶಿವಜಿ ಸೂರತ್ಕಲ್ ಕೂಡ ಅದೇ ಹಾದಿ ಹಿಡಿಯಲಿದೆಯೇ ಎಂಬ ಅನುಮಾನಗಳು ಸಾಕಷ್ಟು ಪ್ರೇಕ್ಷಕರಲ್ಲಿ ಮೂಡತೊಡಗಿವೆ. 

ಒಟಿಟಿ ಫಾರ್ಮ್ ನಲ್ಲಿ ಲವ್ ಮಾಕ್ಟೇಲ್ ಹಾಗೂ ದಿಯಾ ಚಿತ್ರಗಳು ಸಂಚಲನ ಮೂಡಿಸುತ್ತಿದ್ದು, ರಮೇಶ್ ಅವರಿಂದ್ ನಟನೆಯ ಶಿವಜಿ ಸೂರತ್ಕಲ್ ಕೂಡ ಅದೇ ಹಾದಿ ಹಿಡಿಯಲಿದೆಯೇ ಎಂಬ ಅನುಮಾನಗಳು ಸಾಕಷ್ಟು ಪ್ರೇಕ್ಷಕರಲ್ಲಿ ಮೂಡತೊಡಗಿವೆ. 

ಕೊರೋನಾ ವೈರಸ್ ಈಗಾಗಲೇ ಚಿತ್ರಮಂದಿರಗಳ ಮೇಲೆ ಕರಿ ನೆರಳು ಬೀರಿದ್ದು, ಜನರು ಚಿತ್ರಮಂದಿರಗಳಿಗೆ ತೆರಳಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದರ ಪರಿಣಾಮ ಸ್ಯಾಂಡಲ್'ವುಡ್ ನ ಇತ್ತೀಚಿನ ಉತ್ತಮ ಚಿತ್ರಗಳೆನಿಸಿಕೊಳ್ಲುತ್ತಿರುವ ಲವ್ ಮಾಕ್ಟೇಲ್ಸ ದಿಯಾ ಹಾಗೂ ಶಿವಾಜಿ ಸೂರತ್ಕಲ್ ಚಿತ್ರಗಳ ಮೇಲೂ ಗಂಭೀರ ಪರಿಣಾಮ ಬೀರತೊಡಗಿದೆ. 

ಈಗಾಗಲೇ ಲವ್ ಮಾಕ್ಟೇಲ್ ಹಾಗೂ ದಿಯಾ ಚಿತ್ರಗಳು ಸ್ಮಾಲ್ ಸ್ಕ್ರೀನ್ ಗಳಲ್ಲಿ ಜನರನ್ನು ತಲುಪುತ್ತಿದ್ದು, ಚಿತ್ರಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಶಿವಾಜಿ ಸೂರತ್ಕಲ್ ಚಿತ್ರವನ್ನು ಮಾತ್ರ ಒಟಿಟಿ ಫಾರ್ಮ್ ನಲ್ಲಿ ತರಲು ನಿರ್ದೇಶಕ ಆಕಾಶ್ ಶ್ರೀವಾತ್ಸ ಅವರು ನಿರಾಕರಿಸಿದ್ದಾರೆ. 

ಕೊರೋನಾ ವೈರಸ್ ದೂರಾಗುತ್ತಿದ್ದಂತೆಯ ಚಿತ್ರ ಮತ್ತೆ ಚಿತ್ರಮಂದಿರಗಳಲ್ಲಿ ಓಡಲಿದೆ ಎಂಬ ವಿಶ್ವಾರ ನನ್ನಲ್ಲಿ ಹಾಗೂ ನಿರ್ಮಾಪಕರಲ್ಲಿದೆ. ಪ್ರಸ್ತುತ ಚಿತ್ರ ಪ್ರದರ್ಶನಕ್ಕೆ ಕೊಂಚ ಬ್ರೇಕ್ ಬಿದ್ದಿದೆ ಅಷ್ಟೇ. ನಿಂತು ಹೋಗಿಲ್ಲ. ನಗರದಲ್ಲಿ 70 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗುತ್ತಿತ್ತು. ಆದರೆ, ಆ ಚಿತ್ರಮಂದಿರಗಳು ಇದೀಗ ಬಂದ್ ಆಗಿವೆ. ಚಿತ್ರಮಂದಿರ ತೆರೆಯಲು ಅನುಮತಿ ದೊರೆಯುತ್ತಿದ್ದಂತೆಯೇ ಚಿತ್ರ ಪ್ರದರ್ಶಿಸುವುದಾಗಿ ಚಿತ್ರಮಂದಿರಗಳ ಮಾಲೀಕರು ತಿಳಿಸಿದ್ದಾರೆಂದು ಶ್ರೀವಾತ್ಸ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT