ಸುಚಿತ್ರಾ ಕೃಷ್ಣಮೂರ್ತಿ 
ಸಿನಿಮಾ ಸುದ್ದಿ

ಬೆತ್ತಲೆ ಪಾರ್ಟಿಯಿಂದ 20 ನಿಮಿಷಕ್ಕೆ ಓಡಿ ಬಂದ ಸುಚಿತ್ರಾ ಕೃಷ್ಣಮೂರ್ತಿ: ಭೀಕರ ಅನುಭವ ಬಿಚ್ಚಿಟ್ಟ ನಟಿ, ವಿಡಿಯೋ ವೈರಲ್!

ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಇದರಲ್ಲಿ ತಾನು ಬರ್ಲಿನ್‌ನಲ್ಲಿ ಬೆತ್ತಲೆ ಪಾರ್ಟಿಗೆ ಹೋಗಿದ್ದಾಗಿ ಹೇಳಿದ್ದಾರೆ. ಅಲ್ಲಿಂದ ವಾಪಸ್ ಬಂದ ಮೇಲೆ ಸ್ನಾನ ಮಾಡಿ ಗಾಯತ್ರಿ ಮಂತ್ರ ಕೇಳಬೇಕಿತ್ತು. ಈ ಪಾರ್ಟಿಯ ಬಗ್ಗೆ ಅವರು ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.

ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಇದರಲ್ಲಿ ತಾನು ಬರ್ಲಿನ್‌ನಲ್ಲಿ ಬೆತ್ತಲೆ ಪಾರ್ಟಿಗೆ ಹೋಗಿದ್ದಾಗಿ ಹೇಳಿದ್ದಾರೆ. ಅಲ್ಲಿಂದ ವಾಪಸ್ ಬಂದ ಮೇಲೆ ಸ್ನಾನ ಮಾಡಿ ಗಾಯತ್ರಿ ಮಂತ್ರ ಕೇಳಬೇಕಿತ್ತು. ಈ ಪಾರ್ಟಿಯ ಬಗ್ಗೆ ಅವರು ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.

ಬರ್ಲಿನ್ ಇವೆಲ್ಲಾ ಮಾಮೂಲು ಎಂದಿರುವ ಸುಚಿತ್ರಾ ಅವರು ಆ ಅನುಭವವನ್ನು ಹೊಂದುವ ಆಲೋಚನೆಯೊಂದಿಗೆ ಹೋಗಿದ್ದೆ. ಸುಚಿತ್ರಾ ತಾನು ಹೃದಯದಲ್ಲಿ ತುಂಬಾ ದೇಸಿ ಆಗಿದ್ದು ತಾನು ಯಾರ ಬಿ*** ಮತ್ತು ಬಿ****** ಗಳನ್ನು ನೋಡಲು ಬಯಸದೆ ಅಲ್ಲಿಂದ ಓಡಿ ಬಂದಿದ್ದಾಗಿ ಹೇಳಿದ್ದಾರೆ.

ಇಂತಹ ಸಂಗತಿಗಳು ಇಲ್ಲಿ ಸರ್ವೇಸಾಮಾನ್ಯ. ದೇಹದ ಸಕಾರಾತ್ಮಕತೆಯನ್ನು ಉತ್ತೇಜಿಸುವುದು ಮತ್ತು ದೇಹದ ಬಗ್ಗೆ ಕಾಳಜಿಯನ್ನು ತೆಗೆದುಹಾಕುವುದು ಇದರ ಉದ್ದೇಶವಾಗಿದೆ. ಒಂದು ಅನುಭವ ಮಾಡೋಣ ಎಂದುಕೊಂಡೆ. ಸ್ನೇಹಿತನ ಸ್ನೇಹಿತನಿಗೆ ಸೇರಿದ ಬಾರ್‌ನಲ್ಲಿ ಪಾರ್ಟಿ ನಡೆಯುತ್ತಿತ್ತು. ನನ್ನನ್ನು ಅತಿಥಿ ಪಟ್ಟಿಗೆ ಸೇರಿಸಲಾಯಿತು. ನಾನು ಹೋದೆ ಆದರೆ ನಾನು ತುಂಬಾ ದೇಸಿ ಹುಡುಗಿಯಾದ್ದರಿಂದ ತಕ್ಷಣ ಓಡಿಹೋದೆ. ನಾನು ಯಾರ ಸ್ತನಗಳನ್ನು ಅಥವಾ ಪೃಷ್ಠವನ್ನು ನೋಡಲು ಬಯಸುವುದಿಲ್ಲ ಎಂದರು.

ಇದೆಲ್ಲವೂ ಒಳ್ಳೆಯ ಉದ್ದೇಶದಿಂದ. ಇದು ವಿನೋದ ಮತ್ತು ಧನಾತ್ಮಕ ವಿಷಯಗಳಾಗಿದೆ ಹೊರತು ಅಶ್ಲೀಲವಾಗಿರಲಿಲ್ಲ. ಆದರೆ ಭಾರತೀಯರಾದ ನಾವು ನಮ್ಮ ದೇಹದ ಬಗ್ಗೆ ಜಾಗೃತರಾಗಿ ಬೆಳೆದಿದ್ದೇವೆ. ಸುಮಾರು 20 ನಿಮಿಷದಿಂದ ಅರ್ಧ ಗಂಟೆ ಆ ಪಾರ್ಟಿಯಲ್ಲಿ ಇದ್ದೆ ಎಂದು ಸುಚಿತ್ರಾ ಹೇಳಿದ್ದಾರೆ. ರಾತ್ರಿಯಿಡೀ ಈ ಪಾರ್ಟಿ ನಡೆಯಿತು. ಇದು ಸಾರ್ವಜನಿಕ ಕಾರ್ಯಕ್ರಮವಲ್ಲ, ಆಹ್ವಾನಿಸಿದ ನಂತರವೇ ಹೋಗಬೇಕಾಗಿತ್ತು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತಬ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ

'ಬೇಡ ಬ್ರೋ': ಬೆಂಗಳೂರು ಪೊಲೀಸರ ಭರ್ಜರಿ ಬೇಟೆ; 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 39 ಡ್ರಗ್ ಪೆಡ್ಲರ್‌ಗಳ ಬಂಧನ!

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ರಾಜ್‌ಗಢದಲ್ಲಿ ಭಾರೀ ಮಳೆ: 11 ಪ್ರಯಾಣಿಕರ ಸಮೇತ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಾನ್; 9 ಮಂದಿ ಸಾವು!