ಕನ್ನಡ ಬಾವುಟ 
ಜಿಲ್ಲಾ ಸುದ್ದಿ

ನಾಳೆ ಬಿಗ್ ಕನ್ನಡಿಗ ಪ್ರಶಸ್ತಿ ಪ್ರಧಾನ

೯೨.೭ ಬಿಗ್ ಎಫ್ ಎಂ ಸಂಸ್ಥೆಯ ವತಿಯಿಂದ ಕನ್ನಡ ನಾಡು, ನುಡಿ, ಕಲೆ, ಕ್ರೀಡೆ, ಸಿನೆಮಾ, ರಂಗಭೂಮಿ,...

ಬೆಂಗಳೂರು: ೯೨.೭ ಬಿಗ್ ಎಫ್ ಎಂ ಸಂಸ್ಥೆಯ ವತಿಯಿಂದ ಕನ್ನಡ ನಾಡು, ನುಡಿ, ಕಲೆ, ಕ್ರೀಡೆ, ಸಿನೆಮಾ, ರಂಗಭೂಮಿ, ಸಾಹಿತ್ಯ ಹಾಗು ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ೮ ಜನ ಕನ್ನಡಿಗರಿಗೆ "ಬಿಗ್ ಕನ್ನಡಿಗ ಪ್ರಶಸ್ತಿ" ಪ್ರಧಾನ ಮಾಡಲಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ, ಈ ವರ್ಷದ  ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ.
೧. ಡಾ. ಶಿವಕುಮಾರ ಸ್ವಾಮೀಜಿ
೨. ಭಾರತಿ ವಿಷ್ಣುವರ್ಧನ್
೩. ರಘು ದೀಕ್ಷಿತ್
೪. ಶರತ್ ಗಾಯಕವಾಡ್
೫. ಸುನೀಲ್ ಹನುಮಂತಪ್ಪ
೬. ಅಶಾ ಶೇಷಾದ್ರಿ
೭. ಬಿ ಎನ್ ಸುರೇಶ್
೮. ನಿರುಪಮ & ರಾಜೇಂದ್ರ

ಈ ಕಾರ್ಯಕ್ರಮ ನಗರದ ವಿವಾಂತ ಹೋಟೆಲ್ ನಲ್ಲಿ ನಾಳೆ ರಾತ್ರಿ (೨೮-ನವೆಂಬರ್-೨೦೧೪) ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಭರತ್ - ೮೭೪೭೮೦೩೯೯೯ ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT