ಜಿಲ್ಲಾ ಸುದ್ದಿ

ತೇರಿನದೊಡ್ಡಿ ಬ್ಯಾಟರಾಯ ಸ್ವಾಮಿ ರಥೋತ್ಸವ

Rashmi Kasaragodu

ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತೇರಿನದೊಡ್ಡಿ ಗ್ರಾಮದ ಬ್ಯಾಟರಾಯ ಸ್ವಾಮಿ ರಥೋತ್ಸವ ಸೋಮವಾರ (06 ಏಪ್ರಿಲ್ 2015) ಮಧ್ಯಾಹ್ನ 12 ಗಂಟೆಗೆ ನೆರವೇರಿತು.

SCROLL FOR NEXT