(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ನದಿಗಳ ಸಂರಕ್ಷಣೆಗೂ ಬರಲಿದೆ ಹೊಸ ಕಾನೂನು

ನದಿ ನೀರು ಬಳಸಿಕೊಂಡವನದ್ದೇ ಸ್ವತ್ತು, ನದಿ ಪಾತ್ರ ಒತ್ತುವರಿ ಮಾಡಿದವನದ್ದೇ ಸ್ವಂತ. ಇದು ಸದ್ಯಕ್ಕಿರುವ ಅಲಿಖಿತ ನಿಯಮ. ಆದರೆ, ರಾಜ್ಯದ ನದಿಗಳಿಗೂ ಹಕ್ಕು ದೊರಕುವ ಕಾಲ ಇನ್ನು ದೂರವಿಲ್ಲ. ಅರ್ಥಾತ್ ನದಿ ಮೂಲ, ನದಿ ಮತ್ತು ನದಿ...

ಬೆಂಗಳೂರು: ನದಿ ನೀರು ಬಳಸಿಕೊಂಡವನದ್ದೇ ಸ್ವತ್ತು, ನದಿ ಪಾತ್ರ ಒತ್ತುವರಿ ಮಾಡಿದವನದ್ದೇ ಸ್ವಂತ. ಇದು ಸದ್ಯಕ್ಕಿರುವ ಅಲಿಖಿತ ನಿಯಮ. ಆದರೆ, ರಾಜ್ಯದ ನದಿಗಳಿಗೂ ಹಕ್ಕು ದೊರಕುವ ಕಾಲ ಇನ್ನು ದೂರವಿಲ್ಲ. ಅರ್ಥಾತ್ ನದಿ ಮೂಲ, ನದಿ ಮತ್ತು ನದಿ ಪಾತ್ರ ರಕ್ಷಣೆಗಾಗಿಯೇ ಒಂದು ಮಹತ್ವದ ಕಾಯ್ದೆ ರೂಪಿಸುವ ಕಾರ್ಯಕ್ಕೆ ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು ಅಧ್ಯಯನ ಆರಂಭಿಸಿದ್ದಾರೆ.

  • ನದಿ ಪಾತ್ರದ ಒತ್ತುವರಿ ತಡೆದು ಸಂರಕ್ಷಣೆ
  • ನದಿ ತನ್ನ ಪಾತ್ರದಲ್ಲೇ ಸುಲಲಿತವಾಗಿ ಹರಿಯುವುದು
  • ನದಿ ಮಾಲಿನ್ಯ ತಡೆಯುವುದು
ಏಕೆ ಕಾಯ್ದೆ?:

ಮಾದರಿ:
ತುರ್ತು ಅಗತ್ಯತೆ:

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT