ಸಂಹಿತಾ ಕಥಾ ಸಂಕಲನ 
ಜಿಲ್ಲಾ ಸುದ್ದಿ

ಸಂಹಿತಾ ಕಥಾ ಸಂಕಲನ ಲೋಕಾರ್ಪಣೆಗೆ ಆಮಂತ್ರಣ

ತೇಜಸ್ವಿನಿ ಹೆಗಡೆ ಅವರ ಸಂಹಿತಾ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಾಳೆ ( 20-12-15) ರಂದು ಬಿಎಂಶ್ರೀ ಪ್ರತಿಷ್ಠಾನದ...

ಬೆಂಗಳೂರು: ಕತೆಗಾರ್ತಿ ತೇಜಸ್ವಿನಿ ಹೆಗಡೆ ಅವರ ಸಂಹಿತಾ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ  ನಾಳೆ ( 20-12-15) ರಂದು ಬಿಎಂಶ್ರೀ ಪ್ರತಿಷ್ಠಾನದ ಕಲಾಭವನದಲ್ಲಿ ನೆರವೇರಲಿದೆ.
ಎಷ್ಟು  ಗಂಟೆಗೆ?: ಬೆಳಗ್ಗೆ  10.30ಕ್ಕೆ  
ಎಲ್ಲಿ ?: ಬಿಎಂಶ್ರೀ ಪ್ರತಿಷ್ಠಾನದ ಕಲಾಭವನ
3ನೇ ಮುಖ್ಯರಸ್ತೆ
ಎನ್ ಆರ್ ಕಾಲೊನಿ, 
ಬಸವನಗುಡಿ, ಬೆಂಗಳೂರು
ಅತಿಥಿಗಳು ಯಾರ್ಯಾರು? 
ಅಧ್ಯಕ್ಷತೆ: ಶ್ರೀ ಎಸ್ ದಿವಾಕರ್
ಖ್ಯಾತ ಕಥೆಗಾರರು ಮತ್ತು ವಿಮರ್ಶಕರು
ಸಂಕಲನ ಬಿಡುಗಡೆ:  ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ)
ಖ್ಯಾತ ಕತೆಗಾರರು ಮತ್ತು ಪತ್ರಕರ್ತರು
ಕೃತಿ ಪರಿಚಯ: ಶ್ರೀ. ಕೆ ಸತ್ಯ ನಾರಾಯಣ
ಖ್ಯಾತ ಕತೆಗಾರರು ಮತ್ತು ವಿಮರ್ಶಕರು
ಪ್ರಕಾಶಕರು: ಎನ್ ರಾಮನಾಥ  (ತೇಜು ಪ್ರಕಾಶನ)
ಅಂಕಣಕಾರರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT