ಬೆಂಗಳೂರು: ಕತೆಗಾರ್ತಿ ತೇಜಸ್ವಿನಿ ಹೆಗಡೆ ಅವರ ಸಂಹಿತಾ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನಾಳೆ ( 20-12-15) ರಂದು ಬಿಎಂಶ್ರೀ ಪ್ರತಿಷ್ಠಾನದ ಕಲಾಭವನದಲ್ಲಿ ನೆರವೇರಲಿದೆ.
ಎಷ್ಟು ಗಂಟೆಗೆ?: ಬೆಳಗ್ಗೆ 10.30ಕ್ಕೆ
ಎಲ್ಲಿ ?: ಬಿಎಂಶ್ರೀ ಪ್ರತಿಷ್ಠಾನದ ಕಲಾಭವನ
ಅಧ್ಯಕ್ಷತೆ: ಶ್ರೀ ಎಸ್ ದಿವಾಕರ್
ಖ್ಯಾತ ಕಥೆಗಾರರು ಮತ್ತು ವಿಮರ್ಶಕರು
ಸಂಕಲನ ಬಿಡುಗಡೆ: ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ)
ಖ್ಯಾತ ಕತೆಗಾರರು ಮತ್ತು ಪತ್ರಕರ್ತರು
ಕೃತಿ ಪರಿಚಯ: ಶ್ರೀ. ಕೆ ಸತ್ಯ ನಾರಾಯಣ
ಖ್ಯಾತ ಕತೆಗಾರರು ಮತ್ತು ವಿಮರ್ಶಕರು
ಪ್ರಕಾಶಕರು: ಎನ್ ರಾಮನಾಥ (ತೇಜು ಪ್ರಕಾಶನ)