ಆಂಬುಲೆನ್ಸ್(ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಸಿಗ್ನಲ್ ಫ್ರೀ ನಿಯಮ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ: ಸಚಿವರ ಆದೇಶ

ರಾಜ್ಯ ಗೃಹ ಸಚಿವರ ಸಿಗ್ನಲ್ ಫ್ರೀ ನಿಯಮ ಇನ್ನುಮುಂದೆ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ!

ಬೆಂಗಳೂರು: ರಾಜ್ಯ ಗೃಹ ಸಚಿವರ ಸಿಗ್ನಲ್ ಫ್ರೀ ನಿಯಮ ಇನ್ನುಮುಂದೆ ಆಂಬುಲೆನ್ಸ್ ಗಳಿಗೆ ಅನ್ವಯವಾಗುವುದಿಲ್ಲ! ಹೌದು. ಇದು ಸ್ವತಃ ಸಚಿವರೇ ನೀಡಿರುವ ಆದೇಶ. ಗೃಹ ಸಚಿವರು ಸಂಚರಿಸುವಾಗ ನಿಯಮದಂತೆ ಸಿಗ್ನಲ್  ಫ್ರೀ ಮಾಡಲಾಗುತ್ತದೆ. ಆಗ ಎಲ್ಲಾ ವಾಹನಗಳು ಒಟ್ಟಿಗೆ ನಿಲ್ಲಬೇಕಾಗುತ್ತದೆ. ನಂತರ ಸಚಿವರ ವಾಹನಗಳು ತೆರಳಿದ ನಂತರವಷ್ಟೇ ಇತರ ವಾಹನಗಳು ಸಾಗಬೇಕು. ಇಂಥ ಸಮಯದಲ್ಲಿ ಆಂಬುಲೆನ್ಸ್ ಗಳು ಕೂಡ ಸಚಿವರ ವಾಹನ ಸಾಗಿ ಹೋಗುವವರೆಗೂ ಕಾಯಬೇಕಿತ್ತು. ಆದರೆ ಇನ್ನು ಮುಂದೆ ಆ ಪರಿಸ್ಥಿತಿ ಬೇಡ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. 
ಚಾಲುಕ್ಯ ವೃತ್ತದಲ್ಲಿ ತೆರಳುತ್ತಿದ್ದಾಗ ಪೊಲೀಸರು ವಿಧಿಸಿದ್ದ ಸಿಗ್ನಲ್ ಫ್ರೀ ಸಮಯದಲ್ಲಿ ಆಂಬುಲೆನ್ಸ್ ವಾಹನಗಳ ಮಧ್ಯೆ ಸಿಲುಕಿರುವುದನ್ನು ಸಚಿವರು ಗಮನಿಸಿ ಆದೇಶ.  ಹೊರಡಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT