ರಾಷ್ಟ್ರಪತಿ ಪದಕ 
ಜಿಲ್ಲಾ ಸುದ್ದಿ

ರಾಜ್ಯದ 24 ದಕ್ಷ ಪೊಲೀಸರಿಗೆ ರಾಷ್ಟ್ರಪತಿ ಪದಕ

ನವದೆಹಲಿ: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿಗಳ ವಿಶಿಷ್ಠ ಹಾಗೂ ಶ್ಲಾಘನೀಯ ಸೇವಾ ಪ್ರಶಸ್ತಿಗೆ ರಾಜ್ಯದ 24 ಪೊಲೀಸರು ಭಾಜನರಾಗಿದ್ದಾರೆ.   

ಪೊಲೀಸ್ ಪದಕ ಪಡೆದ ಕರ್ನಾಟಕದವರು
1. ಎನ್ ಶಿವಕುಮಾರ್, [ಐಜಿಪಿ, ಪಿ ಎಂಡ್ ಎಂ, ಬೆಂಗಳೂರು]
2. ಪ್ರತಾಪ್ ರೆಡ್ಡಿ ಚಂಗಮ್ ರೆಡ್ಡಿ, [ಐ ಎಸ್ ಡಿ, ಐಜಿಪಿ] ಬೆಂಗಳೂರು
3. ಎಂಎನ್ ಬಾಬು ರಾಜೇಂದ್ರ ಪ್ರಸಾದ್ [ಡಿಸಿಪಿ, ಟ್ರಾಫಿಕ್ ಪೂರ್ವ ವಲಯ]
4. ಡಿ. ನಾರಾಯಣ ಸ್ವಾಮಿ, [ಎಸ್‌ ಪಿ ಕೆಎಲ್‍ಎ ರಾಮನಗರ]

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪೊಲೀಸ್ ಪದಕ
1. ಎಚ್.ಟಿ.ದುಗ್ಗಪ್ಪ- ರಾಜ್ಯ ಗುಪ್ತಚರ ಎಸ್ಪಿ, ಬೆಂಗಳೂರು
2. ಆರ್.ಲಕ್ಷ್ಮಣ- ಹೆಚ್ಚುವರಿ ಎಸ್ಪಿ, ತುಮಕೂರು
3 ಮೊಹಮ್ಮದ್ ಇಷ್ತಿಯಾಖ್ ಜಮೀಲ್ - ಹೆಚ್ಚುವರಿ ಎಸ್ಪಿ ಕೋಲಾರ
4. ಸಿ.ಎನ್.ಜನಾರ್ದನ್ - ಸಿಐಡಿ ಡಿವೈಎಸ್ಪಿ, ಬೆಂಗಳೂರು
5. ಎಂ.ವಿಜಯ ಕುಮಾರ್ - ಡಿವೈಎಸ್ಪಿ ವೈರ್‍ಲೆಸ್, ಬೆಂಗಳೂರು ಕೇಂದ್ರ ವಲಯ
6. ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ - ಡಿವೈಎಸ್ಪಿ, ಮಂಗಳೂರು
7. ದೇವೇಂದ್ರಪ್ಪ ಡಿ.ಮಾಳಗಿ - ಡಿವೈಎಸ್‍ಪಿ, ಹೊಸಪೇಟೆ
8. ಎಸ್.ಬಾಬು ಶಂಕರ್ - ಪೊಲೀಸ್ ಇನ್ಸ್‍ಪೆಕ್ಟರ್, ಬೆಂಗಳೂರು ಸಿಟಿ ಕಂಟ್ರೋಲ್ ರೂಂ ವೈರ್‍ಲೆಸ್
9. ಮೊಹಮ್ಮದ್ ಮೊಹ್ಸೀನ್ - ಪೊಲೀಸ್ ಇನ್ಸ್‍ಪೆಕ್ಟರ್, ಕಲಬುರ್ಗಿ ಕಂಟ್ರೋಲ್ ರೂಂ
10. ಬಿ.ಭೋಜರಾಜು - ಎಆರ್‍ಎಸ್‍ಐ, ನೇಮಕಾತಿ ವಿಭಾಗ ಬೆಂಗಳೂರು
11. ಎಸ್.ಎಂ.ರಾಘವೇಂದ್ರ ರಾವ್ - ಎಎಸ್‍ಐ ವೈರ್‍ಲೆಸ್, ಡಿಜಿಪಿ ಕಂಟ್ರೋಲ್ ರೂಂ, ಬೆಂಗಳೂರು
12. ಎಂ.ನಾರಾಯಣಸ್ವಾಮಿ - ವಿಶೇಷ ಎಆರ್‍ಎಸ್‍ಐ, ಮುನಿರಾಬಾದ್
13. ಎನ್.ರಾಮಣ್ಣ - ಎಎಸ್‍ಐ, ಡಿಎಸ್‍ಬಿ ಮಂಡ್ಯ
14. ವಿ.ಕರಿಯಣ್ಣ - ಮುಖ್ಯ ಪೇದೆ, ಸಿಸಿಆರ್‍ಬಿ ಬೆಂಗಳೂರು
15. ಆನಂದ್ ಕೆ ದೇಶಪಾಂಡೆ - ಮುಖ್ಯ ಪೇದೆ, ಸಿಒಪಿ ಹುಬ್ಬಳ್ಳಿ-ಧಾರವಾಡ
16. ವಿ.ನಾರಾಯಣಪ್ಪ - ಮುಖ್ಯಪೇದೆ - ರಾಜ್ಯ ಗುಪ್ತಚರ ಇಲಾಖೆ
17. ಡಿ.ಮಹದೇವಯ್ಯ - ಮುಖ್ಯಪೇದೆ, ಕೆಎಸ್‍ಆರ್‍ಪಿ 3ನೇ ಬೆಟಾಲಿಯನ್, ಬೆಂಗಳೂರು
18. ಪಿ.ಎಂ.ರವೀಂದ್ರ - ಮುಖ್ಯಪೇದೆ, ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್, ಮೈಸೂರು
19. ಎನ್.ಯು.ಅಯ್ಯಣ್ಣ - ಮುಖ್ಯಪೇದೆ, ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್, ಮೈಸೂರು
20. ಶಿವಪ್ಪ - ಸಿಎಚ್‍ಸಿ, ಡಿಎಸ್ಪಿ ಕಲಬುರಗಿ

ಶ್ಲಾಘನೀಯ ಸೇವೆ ಸಲ್ಲಿಸಿದವರು

1. ಎಂಎ ಮರೀಗೌಡ [ಸಹಾಯಕ ಸೂಪರಿಂಟೆಂಡೆಂಟ್‌ , ಕೇಂದ್ರ ಕಾರಾಗೃಹ, ಬೆಂಗಳೂರು]
2. ವಿ.ಕೃಷ್ಣಮೂರ್ತಿ, [ಲರ್‌, ಜಿಲ್ಲಾ ಕಾರಾಗೃಹ ಹಾಸನ]

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT