ಘಟನೆ ನಡೆದ ಸ್ಥಳ 
ಜಿಲ್ಲಾ ಸುದ್ದಿ

ಉಲ್ಫಾ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಬೆಳಗಾವಿ ಯೋಧ

ಗುರುವಾರ ಬೆಳಗ್ಗೆ ಮಣಿಪುರದ ಮೋಲ್ಟುಕ್ ನಲ್ಲಿ ನಡೆದ ಸೈನಿಕರ ಮಾರಣಹೋಮದಲ್ಲಿ ಬೆಳಗಾವಿಯ ಯೋಧ ಭರತೇಶ್ವರ ಕೂಡ ಸಾವನ್ನಪ್ಪಿದ್ದಾರೆ.

ಬೆಳಗಾವಿ: ಗುರುವಾರ ಬೆಳಗ್ಗೆ ಮಣಿಪುರದ ಮೋಲ್ಟುಕ್ ನಲ್ಲಿ ನಡೆದ ಸೈನಿಕರ ಮಾರಣಹೋಮದಲ್ಲಿ ಬೆಳಗಾವಿಯ ಯೋಧ ಭರತೇಶ್ವರ ಕೂಡ ಸಾವನ್ನಪ್ಪಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಕುಟುಂಬಗದ ರಾಯಪ್ಪ ಮತ್ತು ಗೋದಾವರಿ ದಂಪತಿಯ ಪುತ್ರ ಭರತೇಶ್ವರ. 2006 ರಲ್ಲಿ ಭಾರತೀಯ ಸೇನೆ ಸೇರಿದ್ದ ಭರತೇಶ್ವರ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದರು. ಸಂಗೀತಾ ಎಂಬುವರ ಜೊತೆ ವಿವಾಹವಾಗಿತ್ತು. ಭರತೇಶ್ವರ ಅವರಿಗೆ ಚಿರಂಜೀವಿ ಮತ್ತು ಹೃತ್ವಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಕೋನಟ್ಟಿಗೆ ಮತ ದೇಹ ಆಗಮಸಲಿದ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ.

ಇಂಫಾಲದಿಂದ 20 ಕೀಮೀ ದೂರದಲ್ಲಿರುವ ತೆಂಗ್ ನೌಪಲ್- ನ್ಯೂರಸ್ತೆಯಲ್ಲಿ ಸೈನಿಕರ ವಾಹನ ವಾಹನ ಗಸ್ತು ತಿರುಗುತ್ತಿತ್ತು. ಈ ವೇಳೆ ಉಲ್ಫಾ ಉಗ್ರರು ಏಕಾಏಕಿ ದಾಳಿ ಸೈನಿಕರ ಗಸ್ತು ವಾಹನವನ್ನು ಸ್ಫೋಟ ಮಾಡಿದ್ದರು. ಇದರಿಂದ 20 ಮಂದಿ ಯೋಧರು ಸಾವನ್ನಪ್ಪಿದ್ದರು



Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT