ಮೊಸಳೆ ದಾಳಿಯಿಂದ ರೈತ ಕಂಗಾಲು (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಬಲೆ ತುಂಡರಿಸುತ್ತಿರುವ ಮೊಸಳೆ

ತಿತಿಮತಿಯ ಹೊಲವೊಂದರ ಕೆರೆಯಲ್ಲಿ ಮೊಸಳೆ ತನಗಾಗಿ ಬೀಸಿದ ಬಲೆಯನ್ನೇ ತುಂಡರಿಸುತ್ತಿದೆ.

ಗೋಣಿಕೊಪ್ಪಲು: ತಿತಿಮತಿಯ ಹೊಲವೊಂದರ ಕೆರೆಯಲ್ಲಿ ಮೊಸಳೆ ತನಗಾಗಿ ಬೀಸಿದ ಬಲೆಯನ್ನೇ ತುಂಡರಿಸುತ್ತಿದೆ.

ಹುಣಸೂರಿನ ಮಹದೇವ ಮತ್ತು ತಂಡ ದಿನಪೂರ್ತಿ ಶ್ರಮವಹಿಸಿದರೂ ಮೊಸಳೆ ಕೆರೆಯಲ್ಲಿಯೇ ಅವಿತು ಪ್ರತಿರೋಧ ಒಡ್ಡುತ್ತಿದೆ. ಬಲೆ ತುಂಡಾಗಿರುವ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿದೆ.  ಹುಣಸೂರಿನಿಂದ ಹೊಸ ಬಲೆ ಮತ್ತೊಮ್ಮೆ ಸಿದ್ಧಪಡಿಸಿ ತಂದ ನಂತರವೇ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆ ಇದೆ. ಮೊಸಳೆ ಮೀನುಗಳನ್ನು ಭಕ್ಷಿಸುತ್ತಿರುವ ಬಗ್ಗೆ ಕೆರೆಯಲ್ಲಿ ಮೀನು  ಮರಿಗಳನ್ನು ಬೆಳೆಸಿದ್ದ ಕೃಷಿಕ ರವೀಂದ್ರ ದುಃಖ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT