ಜಿಲ್ಲಾ ಸುದ್ದಿ

ರೋಗಗಳ ರಾಜಧಾನಿ ಬೆಂಗಳೂರು: ಯು.ಟಿ ಖಾದರ್

Shilpa D

ಬೆಂಗಳೂರು: ಬೆಂಗಳೂರು ಹಲವು ಕಾರಣಗಳಿಂದ ಸಾಂಕ್ರಾಮಿಕ ರೋಗಗಳ ರಾಜಧಾನಿಯಾಗಿ ರೂಪುಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಗರದ ನಾಗರಿಕರ ಆರೋಗ್ಯ ವೃದಿಟಛಿಗೆ ಮೀಸಲಿಟ್ಟ ಹಣ ಸದ್ಬಳಕೆಯಾಗಬೇಕು ಎಂದರು.

ವಿಶ್ವ ಸಂಸ್ಥೆ ಕಾರ್ಯದರ್ಶಿಗಳ ಪ್ರಮುಖ ನಿಯೋಗಿಗಿ ಜೆ.ವಿ.ಆರ್. ಪ್ರಸಾದರಾವ್, ಕೇಂದ್ರ ಆರೋಗ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಕೇಶವ ದೇಸಿರಾಜು ಇದ್ದರು.

SCROLL FOR NEXT