ಬೆಂಗಳೂರು ನಗರ

ಅಪಘಾತ: 6 ಮಂದಿಗೆ ಗಾಯ

Parashurama

ಕನಕಪುರ: ವಾರಾಂತ್ಯದ ರಜೆಯ ಮೋಜನ್ನು ಅನುಭವಿಸಲು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಕನಕಪುರ ತಾಲೂಕಿನ ಸಂಗಮಕ್ಕೆ ಆಗಮಿಸಿದ್ದ ಪ್ರವಾಸಿಗಳ ಕ್ವಾಲಿಸ್ ವಾಹನ ರಸ್ತೆಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದು ಆರು ಜನರಿಗೆ ಕಾಲು ಮುರಿದಿರುವ ಘಟನೆ ನಡೆದಿದೆ.   ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ನಿವಾಸಿಗಳು ಸಂಗಮ ಮೇಕೇದಾಟಿಗೆ ಪ್ರವಾಸಕ್ಕೆ ಆಗಮಿಸಿದ್ದರು.

SCROLL FOR NEXT