ಸಂಪಾದಕೀಯ

ಭಾವನೆ

ಭಾವನೆ
    ಭುವನದ ಮಂದಿಯೆಲ್ಲರ ಮನದಾಳ
    ಬವಣೆ ಪಡಲು ಕಾರಣವಾದ ವಿಷಯ
    ಮನುಷ್ಯ ಮಾನವನೆನಿಸಿಕೊಳ್ಳಲು ಕಾರಣವಾದ ಮನಸ್ಸಿನ ರೂಪ
    ಹಲವು ಬೇನೆಗಳಿಗೆ ಕಾರಣವಾದದ್ದು ಈ ಭಾವನೆ
    ಅಕ್ಕನ ಮೇಲೆ ಬಾವನಿಗಿರುವ ಅಭಿಪ್ರಾಯ
    ಭವದ ನೆಲೆಗಟ್ಟು, ಅನುಭವದ ಚೌಕಟ್ಟು
    ಒಂದೊಂದು ವಸ್ತುವಿನ ಬಗೆಗೂ ಒಬ್ಬೊಬ್ಬರದ್ದೂ ಒಂದೊಂದು ಭಾವನೆ
    ಭವ ಬಂಧನಕ್ಕೆ ಕಾರಣವೇ ಭಾವನೆ
    ಎಲ್ಲ ಸಾಂಸಾರಿಕ ಕತೆಗಳ ಮೂಲ ಭಾವುಕತೆಯೇ
    ಬೇರೆಯವರ ಭಾವನೆಯನ್ನೇ ಬಂಡವಾಳವಾಗಿಸಿಕೊಂಡವರನ್ನು ಭಾವನಾಶಾಹಿಗಳು ಎನ್ನಬಹುದು
    ಖ್ಟ್ಡಟಗೆ ಸಮನಾದದ್ದು ಈ ಋಜಜಟ
    ಸತ್ವ ರಜಸ್ ತಮೋಗುಣಗಳ ಆಧಾರದಲ್ಲಿ ನಿರ್ಧಾರವಾಗುವಂಥದ್ದು
    ಭಾವನಾ ಲೋಕದಲ್ಲಿ ಬಡವರು ಶ್ರೀಮಂತರೆಂಬ ಭೇದವಿಲ್ಲ

-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT