ಸಂಪಾದಕೀಯ

ಬೆಂಗಳೂರು

ಬೆಂಗಳೂರು
= ಇಲ್ಲಿ ಎಲ್ಲರ ಬೇಳೆಯೂ ಬೇಯುತ್ತದೆ. ಹಾಗಾಗಿಯೇ ಇದು ಬೆಂದಕಾಳೂರು
= ಬಂಗಲೆಗಳ ಊರು
= ಬ್ಯಾಂಗಲ್‌ತೊಡುವವರು ಇಲ್ಲಿ ಕಡಿಮೆಯೇ. ಆದರೂ ಇದು ಬ್ಯಾಂಗಲ್ ಊರು
= ಇದನ್ನು ಒಂದೇ ಶಬ್ದದಲ್ಲಿ ವ್ಯಾಖ್ಯಾನಿಸುವುದಾದರೆ ಇದು ಬೆಂ'ಗೋಳೂರು'
= ಹೋರಾಟ ಮತ್ತು ಹಾರಾಟ ಎರಡಕ್ಕೂ ಇದು ನೆಲೆವೀಡು
= ಓದಿದವರೆಲ್ಲ ಬಂದು ಸೇರುವ, ಪ್ರತಿಕ್ಷಣ ಓಡುತ್ತಲೇ ಇರುವ ರನ್‌ವೇ
= ನಾಗಾಲೋಟ ಮತ್ತು ನೂಕಲಾಟಗಳ ತಾಕಲಾಟ ಇಲ್ಲಿನ ಬದುಕು
= ಇಲ್ಲಿ ಹೊಟ್ಟೆಗೆ ಅನ್ನ ತಿನ್ನುವವರು ಕಡಿಮೆಯೇ. ಪಿಜ್ಜ ಬರ್ಗರ್‌ಗಳೇ ಜಾಸ್ತಿ
= ಇಲ್ಲಿ ಬೈಕ್ ಚಾಲನೆ ಪರಿಣತಿ ಗಳಿಸಿದವರನ್ನು ಹಳ್ಳಿಗಳ ಜಾತ್ರೆಗೆ ಸಾಹಸ ಪ್ರದರ್ಶನಕ್ಕೆ ಕರೆಸಬಹುದು
= ಆಡಂಬರಗಳ ಆಡಂಬೊಲ
= ಬಳಸಿದ್ದು ಸಾಕು ಎನಿಸಿದ ಕೂಡಲೇ 'ಬಿಸಾಕು' ಎನ್ನುವ ಸಂಸ್ಕೃತಿಯ ತವರೂರು.

-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT