ಕಾರ್ಯಕ್ರಮಗಳು

ಉಡುಪಿಯಲ್ಲಿ 'ಆಟಿ ತಿಂಗೊಲ್ದ ಒಂಜಿ ದಿನ' ನಾಟಕ

ದಿ.ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯ ಅಂಗವಾಗಿ, ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ದಿನಾಂಕ 29-12-2014 ರಂದು ಸಂಜೆ 6.30ಕ್ಕೆ ಕರ್ನಾಟಕ ಸಂಘ, ಮುಂಬಯಿಯ ಕಲಾಭಾರತಿ ತಂಡದ ಸದಸ್ಯರಿಂದ 'ಆಟಿ ತಿಂಗೊಲ್ದ ಒಂಜಿ ದಿನ'ಎಂಬ ತುಳು ನಾಟಕ ಪ್ರದರ್ಶನವಾಗಲಿದೆ.

ಆಟಿ ತಿಂಗೊಲ್ದ ಒಂಜಿ ದಿನ (ಮೂಲ ಹಿಂದಿ: ಮೋಹನ್ ರಾಕೇಶ್ ಅವರ ಆಷಾಢ್ ತಾ ಏಕ್ ದಿನ್)

ಕನ್ನಡಕ್ಕೆ: ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ
ತುಳು ಭಾಷೆಗೆ: ಡಾ.ಭರತ್ ಕುಮಾರ್ ಪೊಲಿಪು



 ಪಾತ್ರವರ್ಗ:

ಕಾಳಿದಾಸ: ಮೋಹನ್ ಮಾರ್ನಾಡ್
ಮಲ್ಲಿಕಾ: ಸುಧಾ ಶೆಟ್ಟಿ
ಅಂಬಿಕಾ: ಶೈಲಿನಿ ರಾವ್
ಮಾತುಲ: ಕೆ. ವಿ. ಆರ್ ಐತಾಳ್
ದಂತುಲ: ಸುರೇಂದ್ರಕುಮಾರ ಮಾರ್ನಾಡ್
ನಿಕ್ಷೇಪ: ಲತೇಶ್ ಪೂಜಾರಿ
ಪ್ರಿಯಂಗು ಮಂಜರಿ: ಕೃಪಾ ಪೂಜಾರಿ
ಅನುಸ್ವಾರ: ಸೂರಿ
ಅನುನಾಸಿಕ: ಲತೇಶ್
ವಿಲೋಮ: ಅವಿನಾಶ್ ಕಾಮತ್

ಹಿನ್ನೆಲೆ:
ಸಂಗೀತ: ರಾಮಚಂದ್ರ ಹಡಪದ್
ರಿದಂ: ಮನೋಜ್ ರಾವ್
SFX: ಅನ್ನು ಪೂಜಾರಿ, ಶಂಖ್ ಸೌಂಡ್ ಸ್ಟೂಡಿಯೋ
ಬೆಳಕು: ಅರುಣ್ ಮೂರ್ತಿ
ಪ್ರಸಾದನ: ಡಾ. ಸಾಸ್ವೇಹಳ್ಳಿ ಸತೀಶ್
ವಸ್ತ್ರ ವಿನ್ಯಾಸ: ದಾಕ್ಷಾಯಣಿ ಭಟ್
ರಂಗ ವಿನ್ಯಾಸ: ವಿಶ್ವೇಶ್ವರ ಪರ್ಕಳ
ನೇಪಥ್ಯ: ವಿಶ್ವನಾಥ್ ಶೆಟ್ಟಿ, ಸುಧಾಕರ ಪಾಲನ್, ಸುಂದರ ಕೋಟ್ಯಾನ್,

ನಿರ್ವಹಣೆ: ಓಂದಾಸ್ ಕಣ್ಣಂಗಾರ

ಅನುವಾದ, ಹಾಡುಗಳು, ವಿನ್ಯಾಸ ಹಾಗೂ ನಿರ್ದೇಶನ: ಡಾ. ಭರತ್ ಕುಮಾರ ಪೊಲಿಪು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT