ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಒಂದು ಅಪ್ಪುಗೆಯಿಂದ ಬದಲಾಗುತ್ತೆ ಮೂಡ್ ‍

ಮಾನಸಿಕ ಖಿನ್ನತೆ ಅಥವಾ ಬೇಸರದಿಂದ ನೊಂದವರಿಗೆ ಒಂದು ಬೆಚ್ಚಗಿನ ಅಪ್ಪುಗೆ ಸಮಾಧಾನ ತರುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ...

ಮಕ್ಕಳು ಬಿದ್ದು ಗಾಯ ಮಾಡಿಕೊಂಡೋ, ಅಥವಾ ಬೇಸರ ಮಾಡಿಕೊಂಡು ಅಳುವಾಗ ಅಮ್ಮ ಅಥವಾ ಪ್ರೀತಿ ಪಾತ್ರರಾದವರು ಒಂದು ಬೆಚ್ಚಗಿನ, ಸಮಾಧಾನದ ಅಪ್ಪುಗೆಯಿಂದ ಮಗುವಿಗೆ ಸಾಂತ್ವನ ಸಿಗುತ್ತದೆ.

ಮಾನಸಿಕ ಖಿನ್ನತೆ ಅಥವಾ ಬೇಸರದಿಂದ ನೊಂದವರಿಗೆ ಒಂದು ಬೆಚ್ಚಗಿನ ಅಪ್ಪುಗೆ ಸಮಾಧಾನ ತರುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಒಂದು ಸ್ಪರ್ಶ ಹಲವು ಔಷಧಿಗಳಿಗೆ ಸಮ. ಒಂದು ಚಿಕಿತ್ಸೆಯಾಗುಯೂ ಕೂಡ ಕೆಲಸ ಮಾಡುತ್ತದೆ. ಜೊತೆಗೆ ಒಂದು ಆಲಿಂಗನ ಎರಡು ಮನಸ್ಸುಗಳ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.  ಜೊತೆಗೆ ಮಾನಸಿಕ ಸ್ಥೈರ್ಯವನ್ನು ತುಂಬುತ್ತದೆ.

ಒಂದು ದಿನದಲ್ಲಿ 12 ಬಾರಿ ಅಪ್ಪಿಕೊಂಡರೇ , ಆ ದಿನವನ್ನು ಸಮಚಿತ್ತರಾಗಿ ಕಳೆಯಬಹುದು. ನಿಮ್ಮ ಪಾತ್ರರು ಅಥವಾ ನಿಮ್ಮ ಸಂಗಾತಿಯನ್ನು ಒಂದು ದಿನದಲ್ಲಿ 12 ಬಾರಿ ಅಪ್ಪಿಕೊಳ್ಳುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಜೊತೆಗೆ ಒತ್ತಡದಲ್ಲಿರುವ ಮನಸ್ಸನ್ನು ಶಾಂತಗೊಳಿಸುತ್ತದೆ.

ಒಟ್ಟಾರೆ ನಮ್ಮ ಪ್ರೀತಿ ಪಾತ್ರರು ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಳ್ಳುವುದರಿಂದ ಮನಸ್ಸು ಹಗುರಾಗಿ, ಮೂಡ್ ಬದಲಾವಣೆ ಆಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT