ಹೊರನಾಡು ಕನ್ನಡಿಗ

ಕರುಣಾಕರ ಶೆಟ್ಟಿ ಕೃತಿಗಳ ಬಿಡುಗಡೆ

ಮುಂಬೈ: ತುಳು, ಕನ್ನಡದಲ್ಲಿ ಸುಮಾರು 15 ಕೃತಿಗಳನ್ನು ರಚಿಸಿರುವ ಡಾ. ಕರುಣಾಕರ ಶೆಟ್ಟಿ ಅವರ 4 ನೂತನ ಕೃತಿಗಳನ್ನು ಇತ್ತೀಚೆಗೆ ಇಲ್ಲಿನ ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಅಭಿನಯ ಸಾಮ್ರಾಜ್ಯ ಮುಂಬೈ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕ ಅಧ್ಯಕ್ಷ ಎಚ್. ಬಿ.ಎಲ್. ರಾವ್ ಬಿಡುಗಡೆಗೊಳಿಸಿದರು.
ಬಿಡುಗಡೆಯಾದ ಕೃತಿಗಳು 'ವಿಚಾರ ವಿಮರ್ಶೆ', ಕತ್ತಲೆ ಸರಿದಾಗ (ಕಥಾ ಸಂಕಲನ), ಶಂಖನಾದ (ಅನುವಾದಿತ ಕತೆಗಳ ಸಂಕಲನ, ಹೊಸಹೆಜ್ಜೆ (ಕವನ ಸಂಕಲನ).
ಸುಜತಾ ಕರುಣಾಕರ ಶೆಟ್ಟಿ, ಎಸ್.ಕೆ. ಸುಂದರ್ ಇದ್ದರು. ಪೂರ್ಣಿಮಾ ಎಸ್. ಶೆಟ್ಟಿ, ಅಮಿತಾ ಭಾಗ್ವತ್, ಜಿ.ಪಿ. ಕುಸುಮಾ ಕೃತಿಗಳನ್ನು ಪರಿಚಯಿಸಿದರು. ಶಿಮಂತೂರು ಚಂದ್ರಹಾಸ ಸುವರ್ಣ ಸ್ವಾಗತಿಸಿದರು, ಹರೀಶ್ ಕೆ. ಹೆಜ್ಮಾಡಿ ನಿರೂಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT