ಮದುವೆ 
ರಾಜ್ಯ

ಆಷಾಢಕ್ಕೆ ಪತ್ನಿಯನ್ನು ತವರಿಗೆ ಕಳಿಸಿ, ಆಕೆಯ ಸ್ನೇಹಿತೆಯನ್ನು ಮದುವೆಯಾದ ಭೂಪ

ನವ ವರನೊಬ್ಬ ಆಷಾಢಕ್ಕೆ ತನ್ನ ಪತ್ನಿಯನ್ನು ತವರು ಮನೆಗೆ ಕಳುಹಿಸಿ ಆಕೆಯ ಸ್ನೇಹಿತೆಯನ್ನು ಮದುವೆಯಾಗಿದ್ದಾನೆ...

ಮೈಸೂರು: ನವ ವರನೊಬ್ಬ ಆಷಾಢಕ್ಕೆ ತನ್ನ ಪತ್ನಿಯನ್ನು ತವರು ಮನೆಗೆ ಕಳುಹಿಸಿ ಆಕೆಯ ಸ್ನೇಹಿತೆಯನ್ನು ಮದುವೆಯಾಗಿದ್ದಾನೆ. 
ಮೈಸೂರಿನ ಕೆಆರ್ ನಗರ ಅಗ್ರಹಾರದ ನಿವಾಸಿ 27 ವರ್ಷದ ಅನಿಲ್ ಕಳೆದ ಜೂನ್ ನಲ್ಲಿ ಕಾವ್ಯ ಎಂಬುವರೊಂದಿಗೆ ವಿವಾಹವಾಗಿದ್ದರು, ಮದುವೆ ನಂತರ ಕಾವ್ಯಳ ಜತೆ ಬಂದಿದ್ದ ಬಾಲಕಿ ಮೇಲೆ ಅನಿಲ್ ಕಣ್ಣು ಹಾಕಿದ್ದಾನೆ. ಆಷಾಢ ಬಂದ ಹಿನ್ನೆಲೆ ಕಾವ್ಯ ತವರಿಗೆ ಹೋದ ನಂತರ ಅನಿಲ್ ಬಾಲಕಿ ಜತೆ ವಿವಾಹವಾಗಿದ್ದಾನೆ. 
ಭೀಮನ ಅಮಾವಾಸ್ಯೆ ಬಳಿಕ ಪತ್ನಿಯನ್ನು ಕಾಣಲು ಗ್ರಾಮಕ್ಕೆ ಬಂದ ಅನಿಲ್ ಗ್ರಾಮದ ಹೊರಭಾಗಕ್ಕೆ ಬಾಲಕಿಯನ್ನು ಕರೆಸಿಕೊಂಡು ನೇರವಾಗಿ ಆಕೆಯನ್ನು ಶಿವಮೊಗ್ಗ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ಬಾಲಕಿ ಕಾಣೆಯಾಗಿದ್ದು ಆಕೆ ಅನಿಲ್ ಜತೆ ಹೋಗಿರುವುದಾಗಿ ತಿಳಿದ ಗ್ರಾಮಸ್ಥರು ಶಿವಮೊಗ್ಗಕ್ಕೆ ಹೋದಾಗ ಬಾಲಕಿಯ ಕತ್ತಲ್ಲಿ ತಾಳಿ ನೋಡಿ ಗಾಬರಿಗೊಂಡಿದ್ದಾರೆ. 
ಇದರಿಂದ ಕೋಪಗೊಂಡ ಕಾವ್ಯ ಪೋಷಕರು ಅನಿಲ್ ನನ್ನು ಕೆಆರ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

SCROLL FOR NEXT