ಆರೋಗ್ಯ ಸಚಿವ ಯು.ಟಿ.ಖಾದರ್ 
ರಾಜ್ಯ

ಅವಧಿ ಮುಗಿದ ರು.10 ಕೋಟಿ ಮೌಲ್ಯ ಔಷಧಿಗಳನ್ನು ಹೊರಹಾಕಲಾಗುತ್ತದೆ: ಖಾದರ್

ಆರೋಗ್ಯ ಇಲಾಖೆಯ ಗೋದಾಮುಗಳಲ್ಲಿರುವ ಅವಧಿ ಮುಗಿದ ರು.10 ಕೋಟಿ ಮೌಲ್ಯ ಔಷಧಿಗಳನ್ನು ಶೀಘ್ರದಲ್ಲೇ ಹೊರಹಾಕಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್...

ಮೈಸೂರು: ಆರೋಗ್ಯ ಇಲಾಖೆಯ ಗೋದಾಮುಗಳಲ್ಲಿರುವ ಅವಧಿ ಮುಗಿದ ರು.10 ಕೋಟಿ ಮೌಲ್ಯ ಔಷಧಿಗಳನ್ನು ಶೀಘ್ರದಲ್ಲೇ ಹೊರಹಾಕಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಅವಧಿ ಮುಗಿದ ಔಷಧಿಗಳನ್ನು ಹೊರಹಾಕುವ ಸಲುವಾಗಿ ಸರ್ಕಾರ ಔಷಧ ವಿಲೇವಾರಿ ನೀತಿಯೊಂದನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಆವಧಿ ಮುಗಿದ ಔಷಧಿಗಳಿಂದ ಹೊರಹಾಕಲಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು. ಟೆಂಡರ್ ನಂತರ ಎಲ್ಲಾ ಔಷಧಿ ಗೌದಾಮುಗಳನ್ನು ಪರಿಶೀಲಿಸಿ ಅವಧಿ ಮುಗಿದ ಔಷಧಿಗಳನ್ನು ಹೊರಹಾಕಲಾಗುತ್ತದೆ. ಪ್ರತೀ ಜಿಲ್ಲೆಯಲ್ಲೂ 4 ತಿಂಗಳ ಅವಧಿಯಲ್ಲಿ ರು. 35 ಲಕ್ಷದಷ್ಟು ಔಷಧಿಗಳ ಅವಧಿ ಮುಗಿದಿರುತ್ತದೆ. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲೇ ಔಷಧಿಗಳು ಹೆಚ್ಚಾಗಿ ಮಾರಾಟವಾಗದೆ, ಅವುಗಳ ಅವಧಿ ಮುಗಿದು ಹೋಗಿರುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT