ಶಾಂತಿನಗರದಲ್ಲಿರುವ ಲಾಂಡ್ರಿ ಘಟಕ 
ರಾಜ್ಯ

ಇಲಾಖೆಯಿಂದಲೇ ಲಾಂಡ್ರಿ ವ್ಯವಸ್ಥೆ; ಕೆಎಸ್ಆರ್ ಟಿಸಿಗೆ 5 ಲಕ್ಷ ಉಳಿತಾಯ!

ರಾಜ್ಯ ಸಾರಿಗೆ ನಿಗಮದ ಬೆಂಗಳೂರಿನ ಶಾಂತಿನಗರ ಘಟಕ ಲಾಂಡ್ರಿ ಘಟಕ ಲಕ್ಷಾಂತರ ರೂಪಾಯಿ ...

ಬೆಂಗಳೂರು: ರಾಜ್ಯ ಸಾರಿಗೆ ನಿಗಮದ ಬೆಂಗಳೂರಿನ ಶಾಂತಿನಗರ ಘಟಕ ಲಾಂಡ್ರಿ ಘಟಕ ಲಕ್ಷಾಂತರ ರೂಪಾಯಿ ಉಳಿಕೆ ಮಾಡುವಲ್ಲಿ ಸಹಾಯ ಮಾಡಿದೆ.

ಕಳೆದ 9 ತಿಂಗಳಲ್ಲಿ ಸುಮಾರು 5 ಲಕ್ಷ ರೂಪಾಯಿ ಉಳಿತಾಯವಾಗಿದೆ ಎನ್ನುತ್ತಾರೆ ಕೆಎಸ್ಆರ್ ಟಿಸಿಯ ಪ್ರಮುಖ ಐಷಾರಾಮಿ ಬಸ್ಸುಗಳಲ್ಲಿರುವ ಹೊದಿಕೆಗಳನ್ನು ತೊಳೆಯಲು ಮತ್ತು ಸ್ವಚ್ಛ ಮಾಡಲು ಹೊರಗೆ ಖಾಸಗಿ ಲಾಂಡ್ರಿ ಶಾಪ್ ಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿತ್ತು. ಆದರೆ ಸರಿಯಾಗಿ ತೊಳೆಯುತ್ತಿಲ್ಲ ಮತ್ತು ವಾಸನೆ ಬರುತ್ತಿರುತ್ತದೆ ಎಂದು ಪ್ರಯಾಣಿಕರಿಂದ ಬರುತ್ತಿದ್ದ ದೂರುಗಳಿಂದ ಕೆಎಸ್ಆರ್ ಟಿಸಿ ತಾನೇ ಲಾಂಡ್ರಿ ಘಟಕವನ್ನು ಆರಂಭಿಸಿತು.

ಕೆಎಸ್ಆರ್ ಟಿಸಿ ಲಾಂಡ್ರಿ ಘಟಕದಲ್ಲಿ ಪ್ರಸ್ತುತ 30 ಸಿಬ್ಬಂದಿಯಿದ್ದು ವರ್ಷವಿಡೀ ಕೆಲಸ ಮಾಡುತ್ತಾರೆ. ಪ್ರತಿದಿನ 7,300 ಬ್ಲಾಂಕೆಟ್ ಮತ್ತು 300ಕ್ಕೂ ಅಧಿಕ ಪ್ರೀಮಿಯಂ ಬಸ್ ಗಳ ಹೊದಿಕೆಯನ್ನು ತೊಳೆಯಲಾಗುತ್ತದೆ. ಇದಕ್ಕೆ ಡಿಟರ್ಜೆಂಟ್, ವಿದ್ಯುತ್ ಮತ್ತು ಪ್ರತಿ ಬೆಡ್ ಶೀಟ್ ತೊಳೆಯಲು ನಾಲ್ಕೂವರೆಯಿಂದ 5 ರೂಪಾಯಿ ನೀಡಲಾಗುತ್ತದೆ. ಈ ಹಿಂದೆ ಖಾಸಗಿಯವರಿಗೆ ಕೆಎಸ್ ಆರ್ ಟಿಸಿ 7ರಿಂದ 8 ರೂಪಾಯಿಗಳನ್ನು ನೀಡುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT