ರಾಜ್ಯ

ಅವರ ಸರಳತೆ ಮತ್ತು ಸಮರ್ಪಣ ಭಾವ ನನ್ನಲ್ಲಿ ಸ್ಪೂರ್ತಿ ತಂದಿತ್ತು: ಚಂದ್ರಕಾಂತ್ ಬೆಲ್ಲದ್

Shilpa D
ಧಾರವಾಡ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅವರು ತತ್ವಾದರ್ಶವುಳ್ಳ ವ್ಯಕ್ತಿಯಾಗಿದ್ದರು,  ದೇಶದ ಬಗೆಗಿನ ಅವರ ನಿಷ್ಠೆ, ಜನರ ಬಗ್ಗೆ ಅವರಿಗಿದ್ದ ಕಾಳಜಿ ಸದಾ ಸ್ನರಿಸುವಂತದ್ದು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಚಂದ್ರಕಾಂತ್ ಬೆಲ್ಲದ್ ಹೇಳಿದ್ದಾರೆ.
ವಾಜಪೇಯಿ ಅವರ ಜೊತೆ ಕಳದ ಸಮಯವನ್ನು ಮೆಲುಕು ಹಾಕಿರುವ ಬೆಲ್ಲದ್ ಮೊದಲ ಬಾರಿಗೆ 1991 ರಲ್ಲಿ  ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ  ವಾಜಪೇಯಿ ಅವರನ್ನು ಭೇಟಿ ಮಾಡಿದ್ದೆ, ಆಗ ಸಂಸತ್ ಚುನಾವಣೆ ಸಮಯ, ಅವರ ಸರಳತೆ ಮತ್ತು ದೇಶದ ಬಗ್ಗೆಗಿದ್ದ ಸಮರ್ಪಣಾ ಭಾವ ನನ್ನಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಿತ್ತು ಎಂದು ಹೇಳಿದ್ದಾರೆ.
SCROLL FOR NEXT