ಸಾಂದರ್ಭಿಕ ಚಿತ್ರ 
ರಾಜ್ಯ

ಮತ್ತೊಬ್ಬ ಬೇಟೆಗಾರ ಬಂಧನ; ಕಳೆದ 9 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳ ಸಾವು

ಮೈಸೂರು ಬಳಿಯ ಪೆರಿಯಾಪಟ್ನದಲ್ಲಿ ಹುಲಿಯ ಚರ್ಮವನ್ನು ವಶಪಡಿಸಿಕೊಳ್ಳುವ ಮೂಲಕ ಕಳೆದ 9 ತಿಂಗಳಲ್ಲಿ...

ಬೆಂಗಳೂರು: ಮೈಸೂರು ಬಳಿಯ ಪೆರಿಯಾಪಟ್ನದಲ್ಲಿ ಹುಲಿಯ ಚರ್ಮವನ್ನು ವಶಪಡಿಸಿಕೊಳ್ಳುವ ಮೂಲಕ ಕಳೆದ 9 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ಇವುಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಹುಲಿಗಳನ್ನು ಬೇಟೆಯಾಡಲಾಗಿದೆ. ಕಳೆದ 9 ತಿಂಗಳಲ್ಲಿ ಹಲವು ಕಾರಣಗಳಿಂದ 11 ಹುಲಿಗಳು ಮೃತಪಟ್ಟಿವೆ. ಅದು ವಿಷನೀಡಿ, ಬೇಟೆಯಾಡಿ, ವಿದ್ಯುತ್ ಅಪಘಾತ ಇತ್ಯಾದಿಗಳಿಂದ ಆಗಿರಬಹುದು. ಬಂಡೀಪುರ-ನಾಗರಹೊಳೆ ಅಭಯಾರಣ್ಯದಲ್ಲಿ ಒಳನುಸುಳುವಾಗ ಪ್ರಾಣ ಕಳೆದುಕೊಂಡ ಹುಲಿಗಳು ಕೂಡ ಇವೆ.

ಕಳೆದ ಬುಧವಾರ ಮೈಸೂರಿನ ಪೆರಿಯಾಪಟ್ನದಲ್ಲಿ ಮೈಸೂರು ಅರಣ್ಯಾಧಿಕಾರಿ ಎಂ ಟಿ ಪೂವಯ್ಯ ನೇತೃತ್ವದ ತಂಡ ಗೋವಿಂದ  ಎಂಬ ಬೇಟೆಗಾರನನ್ನು ಬಂಧಿಸಿದ್ದಾರೆ. ಪೆರಿಯಾಪಟ್ನದ ಚೌತಿ ಗ್ರಾಮದಲ್ಲಿ ಹುಲಿಯನ್ನು ಬೇಟೆಯಾಡಲಾಗಿತ್ತು. ಈ ಹಿಂದೆ ಗೋವಿಂದನನ್ನು ಚಿರತೆ ಬೇಟೆಯಾಡಿದ ಪ್ರಕರಣದಲ್ಲಿ ಕೂಡ ಬಂಧಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT