ರಸ್ತೆ ಮೇಲೆ ಬಿದ್ದಿರುವ ಕಬ್ಬಿಣದ ಕಂಬಗಳು 
ರಾಜ್ಯ

ಬೆಂಗಳೂರು: ನಿಮ್ಹಾನ್ಸ್ ಆವರಣದಲ್ಲಿ ನೋ -ಪಾರ್ಕಿಂಗ್ ಕ್ರಮದಿಂದ ಸುರಕ್ಷತೆಗೆ ಹಾನಿ !

ನಿಮ್ಹಾನ್ಸ್ ಆವರಣದಲ್ಲಿನ ರಸ್ತೆ ಬದಿಗಳಲ್ಲಿ ನಿಲುಗಡೆ ತಡೆಯುವ ಉದ್ದೇಶದಿಂದ ಕೈಗೊಂಡಿರುವ ಕ್ರಮದಿಂದ ಪಾದಚಾರಿಗಳು ಹಾಗೂ ವಾಹನ ಸವಾರರ ಸುರಕ್ಷತೆಗೆ ಹಾನಿಯಾಗಿ ಮಾರ್ಪಟ್ಟಿದೆ.

ಬೆಂಗಳೂರು: ನಿಮ್ಹಾನ್ಸ್ ಆವರಣದಲ್ಲಿನ ರಸ್ತೆ ಬದಿಗಳಲ್ಲಿ  ವಾಹನ ನಿಲುಗಡೆ ತಡೆಯುವ ಉದ್ದೇಶದಿಂದ ಕೈಗೊಂಡಿರುವ ಕ್ರಮ ಪಾದಚಾರಿಗಳು ಹಾಗೂ  ಸವಾರರ ಸುರಕ್ಷತೆಗೆ ಹಾನಿಯಾಗಿ ಮಾರ್ಪಟ್ಟಿದೆ.
ಹೊರಗಿನವರ ವಾಹನಗಳಿಗೆ  ಪಾರ್ಕಿಂಗ್ ತಡೆಯುವ ನಿಟ್ಟಿನಲ್ಲಿ  ಭದ್ರತಾ ಸಿಬ್ಬಂದಿಗಳು ಪಾದಾಚಾರಿ ಮಾರ್ಗದುದ್ದಕ್ಕೂ  ಕಾಂಕ್ರೀಟ್ ಬ್ಲಾಕ್ಸ್ ಗೆ ಹೊಂದಿಕೊಂಡಂತಿರುವ ಕಬ್ಬಿಣದ  ಕಂಬವನ್ನು ಹಾಕುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT